<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>News Updates Archives - Shakthi Education Trust</title>
	<atom:link href="https://shakthi.edu.in/category/news-updates/feed/" rel="self" type="application/rss+xml" />
	<link>https://shakthi.edu.in/category/news-updates/</link>
	<description>Mangaluru</description>
	<lastBuildDate>Wed, 19 Aug 2026 11:54:17 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	
	<item>
		<title>ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ</title>
		<link>https://shakthi.edu.in/80th-independence-day/</link>
		
		<dc:creator><![CDATA[shakthiadmin]]></dc:creator>
		<pubDate>Sat, 15 Aug 2026 11:47:07 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5678</guid>

					<description><![CDATA[<p>ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ 80 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ ಮಂಗಳೂರು ಇದರ ಮಾಜಿ ಅಧ್ಯಕ್ಷರಾದ ಎನ್ ಶರತ್ ಭಂಡಾರಿ ಅವರು ಧ್ವಜಾರೋಹಣವನ್ನು ನೆರವೇರಿಸಿ, ನಂತರ ಮಾತನಾಡಿದ ಅವರು &#8220;ಸ್ವಾತಂತ್ರ್ಯ ನಮಗೆ ಅಷ್ಟು ಸುಲಭದಲ್ಲಿ ಸಿಗಲಿಲ್ಲ. ಸಾಕಷ್ಟು ಜನರ ತ್ಯಾಗ ಬಲಿದಾನದ ಪ್ರತಿಫಲವಾಗಿ ಆಗಸ್ಟ್ 14 ರ ಮಧ್ಯ ರಾತ್ರಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಅದನ್ನು [&#8230;]</p>
<p>The post <a href="https://shakthi.edu.in/80th-independence-day/">ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;">ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ 80 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.</p>
<p style="text-align: justify;">ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ ಮಂಗಳೂರು ಇದರ ಮಾಜಿ ಅಧ್ಯಕ್ಷರಾದ ಎನ್ ಶರತ್ ಭಂಡಾರಿ ಅವರು ಧ್ವಜಾರೋಹಣವನ್ನು ನೆರವೇರಿಸಿ, ನಂತರ ಮಾತನಾಡಿದ ಅವರು &#8220;ಸ್ವಾತಂತ್ರ್ಯ ನಮಗೆ ಅಷ್ಟು ಸುಲಭದಲ್ಲಿ ಸಿಗಲಿಲ್ಲ. ಸಾಕಷ್ಟು ಜನರ ತ್ಯಾಗ ಬಲಿದಾನದ ಪ್ರತಿಫಲವಾಗಿ ಆಗಸ್ಟ್ 14 ರ ಮಧ್ಯ ರಾತ್ರಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಅದನ್ನು ನಾವು ಕಾಪಾಡಿಕೊಂಡು ಹೋಗಬೇಕು. ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಸ್ಮರಿಸಿಕೊಳ್ಳಬೇಕು. ಮಕ್ಕಳೇ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಭಾರತದ ಉತ್ತಮ ಪ್ರಜೆಗಳಾಗಿ, ಸಂವಿಧಾನದಲ್ಲಿ ನೀಡಿದ ನಾಗರೀಕ ಕರ್ತವ್ಯಗಳನ್ನು ನೀವೆಲ್ಲರೂ ಸರಿಯಾಗಿ ಪಾಲಿಸಿರಿ. 2047 ರಲ್ಲಿ ನಮ್ಮ ಭಾರತ ಜಗತ್ತಿನ ಶ್ರೇಷ್ಠ ದೇಶ ಆಗಬೇಕು. ಹಾಗಾಗ ಬೇಕಾದರೆ ಇಂದಿನ ಯುವಕರು, ಮಕ್ಕಳು ವ್ಯಸನಗಳಿಗೆ ಬಲಿಯಾಗದೆ, ಸತ್ಸಂಗದಲ್ಲಿ ಬಾಳಿ ದೇಶ ಕಟ್ಟುವಲ್ಲಿ ಕಾರ್ಯ ಪ್ರವೃತ್ತರಾಗಬೇಕು. ತಂದೆ ತಾಯಿಯಯರ ಕನಸನ್ನು ಈಡೇರಿಸುತ್ತ, ದೇಶದ ಉತ್ತಮ ನಾಗರೀಕರಾಗಿ ಬಾಳಿ ಎಂದು ಹೇಳುತ್ತಾ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.</p>
<p><img fetchpriority="high" decoding="async" class="aligncenter size-full wp-image-5679" src="https://shakthi.edu.in/wp-content/uploads/2026/08/Independence-day-2026-8.jpg" alt="" width="600" height="400" srcset="https://shakthi.edu.in/wp-content/uploads/2026/08/Independence-day-2026-8.jpg 600w, https://shakthi.edu.in/wp-content/uploads/2026/08/Independence-day-2026-8-300x200.jpg 300w" sizes="(max-width: 600px) 100vw, 600px" /></p>
<p><img decoding="async" class="aligncenter size-full wp-image-5680" src="https://shakthi.edu.in/wp-content/uploads/2026/08/Independence-day-2026-5.jpg" alt="" width="600" height="901" srcset="https://shakthi.edu.in/wp-content/uploads/2026/08/Independence-day-2026-5.jpg 600w, https://shakthi.edu.in/wp-content/uploads/2026/08/Independence-day-2026-5-200x300.jpg 200w" sizes="(max-width: 600px) 100vw, 600px" /></p>
<p><img decoding="async" class="aligncenter size-full wp-image-5681" src="https://shakthi.edu.in/wp-content/uploads/2026/08/Independence-day-2026-6.jpg" alt="" width="600" height="901" srcset="https://shakthi.edu.in/wp-content/uploads/2026/08/Independence-day-2026-6.jpg 600w, https://shakthi.edu.in/wp-content/uploads/2026/08/Independence-day-2026-6-200x300.jpg 200w" sizes="(max-width: 600px) 100vw, 600px" /></p>
<p style="text-align: justify;">ನಂತರ ಶಾಲಾ ಮಕ್ಕಳಿಂದ ದೇಶಭಕ್ತಿ ಸಾರುವ ಹಾಡು, ನೃತ್ಯ, ನಾಟಕಗಳನ್ನೊಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ದಿನದ ಪ್ರಾಮುಖ್ಯತೆಯನ್ನು ಅಕ್ಷತಾ ವಾಚಿಸಿದರು ಮತ್ತು ವಿದ್ಯಾರ್ಥಿ ಚಂದ್ರಮೋಹನ್ ಕಣ್ಣು ಮುಚ್ಚಿಕೊಂಡು ವಿವಿಧ ಬಣ್ಣಗಳನ್ನು, ವಿವಿಧ ವಸ್ತುಗಳನ್ನು ಮತ್ತು ವಿವಿಧ ಆಕೃತಿಗಳನ್ನು ಗುರುತಿಸುವ ಮತ್ತು ದೂರವಾಣಿ ಸಂಖ್ಯೆಗಳನ್ನು ಹೇಳುವ ಮೂಲಕ ಗಾಂಧಾರಿ ವಿದ್ಯೆಯನ್ನು ಪ್ರದರ್ಶಿದನು. ಈ ಸಂದರ್ಭದಲ್ಲಿ ಗಾಂಧಾರಿ ವಿದ್ಯೆಯಲ್ಲಿ ಅತ್ಯುತ್ತಮ ಪ್ರದರ್ಶನ ಮಾಡಿರುದಕ್ಕೊಸ್ಕರ ಕಲಂ ವಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಸ್ವಿಕರಿಸಿದಕ್ಕೋಸ್ಕರ ವಿದ್ಯಾರ್ಥಿಯನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.</p>
<p style="text-align: justify;">ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ. ಸಿ. ನಾೖಕ್‌ ಶಕ್ತಿ ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಶ್ರೀಮತಿ ಸಗುಣ ಸಿ. ನಾೖಕ್‌, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಶಿಯಲ್ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಉಪಸ್ಥಿತರಿದ್ದರು. ಕುಮಾರಿ ಧೃತಿ ಕಾರ್ಯಕ್ರಮವನ್ನು ನಿರೂಪಿಸಿದರು. ಆದ್ಯ ಸ್ವಾಗತಿಸಿದರು, ಆದ್ಯ ಆರ್. ಧನ್ಯವಾದವನ್ನು ಸಲ್ಲಿಸಿದರು.</p>

<a href='https://shakthi.edu.in/wp-content/uploads/2026/08/Independence-day-2026-4.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Independence-day-2026-4-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Independence-day-2026-4-300x200.jpg 300w, https://shakthi.edu.in/wp-content/uploads/2026/08/Independence-day-2026-4.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Independence-day-2026-3.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Independence-day-2026-3-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Independence-day-2026-3-300x200.jpg 300w, https://shakthi.edu.in/wp-content/uploads/2026/08/Independence-day-2026-3.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Independence-day-2026-1.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Independence-day-2026-1-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Independence-day-2026-1-300x200.jpg 300w, https://shakthi.edu.in/wp-content/uploads/2026/08/Independence-day-2026-1.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Independence-day-2026-2.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Independence-day-2026-2-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Independence-day-2026-2-300x200.jpg 300w, https://shakthi.edu.in/wp-content/uploads/2026/08/Independence-day-2026-2.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Independence-day-2026-8-1.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Independence-day-2026-8-1-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Independence-day-2026-8-1-300x200.jpg 300w, https://shakthi.edu.in/wp-content/uploads/2026/08/Independence-day-2026-8-1.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Independence-day-2026-7.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Independence-day-2026-7-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Independence-day-2026-7-300x200.jpg 300w, https://shakthi.edu.in/wp-content/uploads/2026/08/Independence-day-2026-7.jpg 600w" sizes="auto, (max-width: 300px) 100vw, 300px" /></a>

<p>The post <a href="https://shakthi.edu.in/80th-independence-day/">ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
		<item>
		<title>ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಹಾಗೂ ಟೇಬಲ್ ಟೆನ್ನಿಸ್ ಸ್ಪರ್ಧಾ ಕೂಟದ ಉದ್ಘಾಟನೆ</title>
		<link>https://shakthi.edu.in/vidyabharathi-competitions/</link>
		
		<dc:creator><![CDATA[shakthiadmin]]></dc:creator>
		<pubDate>Thu, 13 Aug 2026 11:41:06 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5663</guid>

					<description><![CDATA[<p>ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ವಿದ್ಯಾಭಾರತಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಹಾಗೂ ಈಜು ಸ್ಪರ್ಧೆಗಳ ಸ್ಪರ್ಧಾ ಕೂಟ ಉದ್ಘಾಟನೆಗೊಂಡಿತು. ಈ ಸ್ಪರ್ಧಾಕೂಟದ ಉದ್ಘಾಟಕರಾಗಿ ಆಗಮಿಸಿದ್ದ ಗೃಹ ಲಕ್ಷ್ಮಿ ಹೌಸಿಂಗ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀ ಬಾಲಕೃಷ್ಣ ಶರ್ಮ ಏನ್., ವಕೀಲರು ದೀಪ ಬೆಳಗಿಸುವ ಮೂಲಕ ಸ್ಪರ್ಧಾಕೂಟವನ್ನು ಉದ್ಘಾಟಿಸಿದರು. ನಂತರ ಟೇಬಲ್ ಟೆನ್ನಿಸ್ ಅಂಕಣದಲ್ಲಿ ಆಟ ಆಡುವ ಮೂಲಕ ಮತ್ತು ಮಂಗಳೂರಿನ ಪವಿತ್ರ ಕ್ಷೇತ್ರವಾದ ಕದ್ರಿ ಮಂಜುನಾಥ [&#8230;]</p>
<p>The post <a href="https://shakthi.edu.in/vidyabharathi-competitions/">ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಹಾಗೂ ಟೇಬಲ್ ಟೆನ್ನಿಸ್ ಸ್ಪರ್ಧಾ ಕೂಟದ ಉದ್ಘಾಟನೆ</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;">ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ವಿದ್ಯಾಭಾರತಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಹಾಗೂ ಈಜು ಸ್ಪರ್ಧೆಗಳ ಸ್ಪರ್ಧಾ ಕೂಟ ಉದ್ಘಾಟನೆಗೊಂಡಿತು.</p>
<p style="text-align: justify;">ಈ ಸ್ಪರ್ಧಾಕೂಟದ ಉದ್ಘಾಟಕರಾಗಿ ಆಗಮಿಸಿದ್ದ ಗೃಹ ಲಕ್ಷ್ಮಿ ಹೌಸಿಂಗ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀ ಬಾಲಕೃಷ್ಣ ಶರ್ಮ ಏನ್., ವಕೀಲರು ದೀಪ ಬೆಳಗಿಸುವ ಮೂಲಕ ಸ್ಪರ್ಧಾಕೂಟವನ್ನು ಉದ್ಘಾಟಿಸಿದರು. ನಂತರ ಟೇಬಲ್ ಟೆನ್ನಿಸ್ ಅಂಕಣದಲ್ಲಿ ಆಟ ಆಡುವ ಮೂಲಕ ಮತ್ತು ಮಂಗಳೂರಿನ ಪವಿತ್ರ ಕ್ಷೇತ್ರವಾದ ಕದ್ರಿ ಮಂಜುನಾಥ ದೇವಸ್ಥಾನದಿಂದ ತಂದಿದ್ದ ಪವಿತ್ರ ತೀರ್ಥ ಜಲವನ್ನು ಸಂಸ್ಥೆಯ ಸರೋಶ್ ಈಜು ಕೊಳದಲ್ಲಿ ಪ್ರೊಕ್ಷಣೆ ಮಾಡುವ ಮೂಲಕ ಸ್ಪರ್ಧಾ ಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.</p>
<p><img loading="lazy" decoding="async" class="aligncenter size-full wp-image-5664" src="https://shakthi.edu.in/wp-content/uploads/2026/08/Vidyabharathi-competitions-2026-11.jpg" alt="" width="600" height="400" srcset="https://shakthi.edu.in/wp-content/uploads/2026/08/Vidyabharathi-competitions-2026-11.jpg 600w, https://shakthi.edu.in/wp-content/uploads/2026/08/Vidyabharathi-competitions-2026-11-300x200.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5665" src="https://shakthi.edu.in/wp-content/uploads/2026/08/Vidyabharathi-competitions-2026-1.jpg" alt="" width="600" height="400" srcset="https://shakthi.edu.in/wp-content/uploads/2026/08/Vidyabharathi-competitions-2026-1.jpg 600w, https://shakthi.edu.in/wp-content/uploads/2026/08/Vidyabharathi-competitions-2026-1-300x200.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5666" src="https://shakthi.edu.in/wp-content/uploads/2026/08/Vidyabharathi-competitions-2026-6.jpg" alt="" width="600" height="400" srcset="https://shakthi.edu.in/wp-content/uploads/2026/08/Vidyabharathi-competitions-2026-6.jpg 600w, https://shakthi.edu.in/wp-content/uploads/2026/08/Vidyabharathi-competitions-2026-6-300x200.jpg 300w" sizes="auto, (max-width: 600px) 100vw, 600px" /></p>
<p style="text-align: justify;">ನಂತರ ಮಾತನಾಡಿದ ಅವರು &#8220;ಶಕ್ತಿ ವಿದ್ಯಾ ಸಂಸ್ಥೆಯ ಪ್ರಾರ್ಥನೆ ಮತ್ತು ಶಿಸ್ತನ್ನು ನೋಡಿದ ಮೇಲೆ ನನಗೆ ದೇವಸ್ಥಾನಕ್ಕೆ ಬಂದ ಅನುಭವ ಉಂಟಾಯಿತು. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಮಕ್ಕಳ ವಿದ್ಯಾರ್ಜನೆಗಾಗಿ ಬೇಕಾದ ಸಕಲ ಸೌಲಭ್ಯಗಳೊಂದಿಗೆ ಶಕ್ತಿ ವಿದ್ಯಾ ಸಂಸ್ಥೆಯನ್ನು ನಿರ್ಮಾಣ ಮಾಡಿರುವುದಕ್ಕೆ ಕೆ. ಸಿ. ನಾೖಕ್‌ ಅವರನ್ನು ನಾನು ಅಭಿನಂದಿಸುತ್ತೇನೆ. ಈಜು ಸ್ಪರ್ಧೆ ಕೇವಲ ಸ್ಪರ್ಧೆ ಅಲ್ಲ ಅದು ಜೀವನಕ್ಕೆ ಪಾಠ ಕಲಿಸುತ್ತದೆ ನೀರನ್ನು ಹೇಗೆ ಸೀಳಿಕೊಂಡು ನಾವು ಮುಂದೆ ಹೋಗುತ್ತೇವೆಯೋ ಹಾಗೆ ಜೀವನದಲ್ಲಿ ಹಲವು ಸಮಸ್ಯೆಗಳು ಬರುತ್ತದೆ. ಆವಾಗ ನಾವು ಅದೆಲ್ಲ ಸಮಸ್ಯೆಗಳನ್ನು ಎದುರಿಸುವುದನ್ನು ಕಲಿಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದಲ್ಲ ಒಂದು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ದೈಹಿಕ ದೃಢತೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟನ್ನು ಬೆಳೆಸುತ್ತದೆ. ಸೋಲು ಗೆಲುವುಗಳಿಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಹಾಗಾಗಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಒಂದು ಅನುಭವವನ್ನು ಪಡೆದುಕೊಳ್ಳಿ ಎಂದು ಹೇಳುತ್ತಾ ಮಕ್ಕಳಿಗೆ ಶುಭಹಾರೈಸಿದರು.&#8221;</p>
<p style="text-align: justify;">ನಂತರ ಮಾತನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಸಂಜೀತ್ ನಾೖಕ್‌ ಅವರು &#8220;ಸ್ಪರ್ದೆಯು ಮಕ್ಕಳಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ. ಒಗ್ಗಟ್ಟನ್ನು ಬೆಳೆಸುತ್ತದೆ. ಶಿಕ್ಷಣದ ಜೊತೆಜೊತೆಗೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಾಗ ಮಾತ್ರ ಮಕ್ಕಳ ಸವಾಂಗೀಣ ಪ್ರಗತಿ ಆಗುತ್ತದೆ. ಬೇರೆ ಬೇರೆ ಶಾಲೆಗಳಿಂದ ಆಗಮಿಸಿದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಶುಭವಾಗಲಿ&#8221; ಎಂದು ಶುಭ ಹಾರೈಸಿದರು.</p>
<p style="text-align: justify;">ನಂತರ ಶ್ರೀಯುತ ಬಾಲಕೃಷ್ಣ ಶರ್ಮ ಏನ್ ವಕೀಲರು ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಉಪಸ್ಥಿತರಿದ್ದರು. ವಿದ್ಯಾ ಭಾರತಿ ಜಿಲ್ಹಾ ಕಾರ್ಯದರ್ಶಿಗಳಾದ ರಮೇಶ್ ಸ್ವಾಗತಿಸಿದರು. ಶಿಕ್ಷಕ ಶರಣಪ್ಪ ನಿರೂಪಿಸಿ, ವಂದಿಸಿದರು.</p>

<a href='https://shakthi.edu.in/wp-content/uploads/2026/08/Vidyabharathi-competitions-2026-4.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Vidyabharathi-competitions-2026-4-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Vidyabharathi-competitions-2026-4-300x200.jpg 300w, https://shakthi.edu.in/wp-content/uploads/2026/08/Vidyabharathi-competitions-2026-4.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Vidyabharathi-competitions-2026-5.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Vidyabharathi-competitions-2026-5-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Vidyabharathi-competitions-2026-5-300x200.jpg 300w, https://shakthi.edu.in/wp-content/uploads/2026/08/Vidyabharathi-competitions-2026-5.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Vidyabharathi-competitions-2026-7.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Vidyabharathi-competitions-2026-7-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Vidyabharathi-competitions-2026-7-300x200.jpg 300w, https://shakthi.edu.in/wp-content/uploads/2026/08/Vidyabharathi-competitions-2026-7.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Vidyabharathi-competitions-2026-10.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Vidyabharathi-competitions-2026-10-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Vidyabharathi-competitions-2026-10-300x200.jpg 300w, https://shakthi.edu.in/wp-content/uploads/2026/08/Vidyabharathi-competitions-2026-10.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Vidyabharathi-competitions-2026-12.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Vidyabharathi-competitions-2026-12-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Vidyabharathi-competitions-2026-12-300x200.jpg 300w, https://shakthi.edu.in/wp-content/uploads/2026/08/Vidyabharathi-competitions-2026-12.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Vidyabharathi-competitions-2026-15.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Vidyabharathi-competitions-2026-15-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Vidyabharathi-competitions-2026-15-300x200.jpg 300w, https://shakthi.edu.in/wp-content/uploads/2026/08/Vidyabharathi-competitions-2026-15.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Vidyabharathi-competitions-2026-16.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Vidyabharathi-competitions-2026-16-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Vidyabharathi-competitions-2026-16-300x200.jpg 300w, https://shakthi.edu.in/wp-content/uploads/2026/08/Vidyabharathi-competitions-2026-16.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Vidyabharathi-competitions-2026-2.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Vidyabharathi-competitions-2026-2-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Vidyabharathi-competitions-2026-2-300x200.jpg 300w, https://shakthi.edu.in/wp-content/uploads/2026/08/Vidyabharathi-competitions-2026-2.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Vidyabharathi-competitions-2026-3.jpg'><img loading="lazy" decoding="async" width="300" height="200" src="https://shakthi.edu.in/wp-content/uploads/2026/08/Vidyabharathi-competitions-2026-3-300x200.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Vidyabharathi-competitions-2026-3-300x200.jpg 300w, https://shakthi.edu.in/wp-content/uploads/2026/08/Vidyabharathi-competitions-2026-3.jpg 600w" sizes="auto, (max-width: 300px) 100vw, 300px" /></a>

<p>The post <a href="https://shakthi.edu.in/vidyabharathi-competitions/">ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಹಾಗೂ ಟೇಬಲ್ ಟೆನ್ನಿಸ್ ಸ್ಪರ್ಧಾ ಕೂಟದ ಉದ್ಘಾಟನೆ</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
		<item>
		<title>ಕೃಷ್ಣಮಯ-2026 ರ ಪೋಸ್ಟರ್ ಬಿಡುಗಡೆ</title>
		<link>https://shakthi.edu.in/krishnamaya-poster-release/</link>
		
		<dc:creator><![CDATA[shakthiadmin]]></dc:creator>
		<pubDate>Wed, 12 Aug 2026 11:32:13 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5660</guid>

					<description><![CDATA[<p>ಶಕ್ತಿನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ದಿನಾಂಕ 29-8-2026 ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಜಿಲ್ಲಾ ಮಟ್ಟದ ಕೃಷ್ಟಮಯ &#8211; 2026 ರ ಪೋಸ್ಟರ್‌ನ್ನು ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್‌ ಬಿಡುಗಡೆಗೊಳಿಸಿದರು.  ಈ ಸಂದರ್ಭದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ [&#8230;]</p>
<p>The post <a href="https://shakthi.edu.in/krishnamaya-poster-release/">ಕೃಷ್ಣಮಯ-2026 ರ ಪೋಸ್ಟರ್ ಬಿಡುಗಡೆ</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;">ಶಕ್ತಿನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ದಿನಾಂಕ 29-8-2026 ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಜಿಲ್ಲಾ ಮಟ್ಟದ ಕೃಷ್ಟಮಯ &#8211; 2026 ರ ಪೋಸ್ಟರ್‌ನ್ನು ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್‌ ಬಿಡುಗಡೆಗೊಳಿಸಿದರು.  ಈ ಸಂದರ್ಭದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕರಾದ ಸುಶ್ಮಾ ಸತಿಶ್‌ರವರು ಉಪಸ್ಥಿತರಿದ್ದರು.</p>
<p><img loading="lazy" decoding="async" class="aligncenter size-full wp-image-5661" src="https://shakthi.edu.in/wp-content/uploads/2026/08/Krishnamaya-Poster-Release.jpg" alt="" width="600" height="338" srcset="https://shakthi.edu.in/wp-content/uploads/2026/08/Krishnamaya-Poster-Release.jpg 600w, https://shakthi.edu.in/wp-content/uploads/2026/08/Krishnamaya-Poster-Release-300x169.jpg 300w" sizes="auto, (max-width: 600px) 100vw, 600px" /></p>
<p style="text-align: justify;"><strong>ಸ್ಪರ್ಧೆಗಳ ವಿವರ ಈ ಕೆಳಗಿನಂತಿದೆ.</strong></p>
<p style="text-align: justify;">ಬಾಲ ಮುಕುಂದ ವಿಭಾಗದಲ್ಲಿ 0-3 ವರ್ಷ ತನಕದ ಮಕ್ಕಳಿಗೆ ಬೆಣ್ಣೆ ಕೃಷ್ಣ, 3 ರಿಂದ 6 ವರ್ಷ ತನಕದ ಮಕ್ಕಳಿಗೆ ಬಾಲಕೃಷ್ಣ, 3 ರಿಂದ 6 ವರ್ಷ ತನಕದ ಮಕ್ಕಳಿಗೆ ಗೀತಾ ಕಂಠಪಾಠ (ಧ್ಯಾನ ಶ್ಲೋಕ)  ನಡೆಯಲಿದೆ. ನಂದ ಕಿಶೋರ ವಿಭಾಗದಲ್ಲಿ 1 ರಿಂದ 5ನೇ ತರಗತಿಯ ಮಕ್ಕಳಿಗೆ ಯಶೋದ ಕೃಷ್ಣ, 1 ನೇ ಮತ್ತು 2 ನೇ ತರಗತಿಯ ಮಕ್ಕಳಿಗೆ ಗೀತಾ ಕಂಠಪಾಠ(ಧ್ಯಾನ ಶ್ಲೋಕ), 3 ರಿಂದ 5 ನೇ ತರಗತಿಯ ಮಕ್ಕಳಿಗೆ ಗೀತಾ ಕಂಠಪಾಠ(ಧ್ಯಾನ ಶ್ಲೋಕ) ನಡೆಯಲಿದೆ. ಆನಂದ ಗೋಕುಲ ಪೋಟೊ ಸ್ಪರ್ಧೆಯಲ್ಲಿ ಮುದ್ದು ಕೃಷ್ಣ, ಬಾಲಾಕೃಷ್ಣ, ಮುರಳಿ ಕೃಷ್ಣ, ಯಶೋದ ಕೃಷ್ಣ, ವಾಸುದೇವ ಕೃಷ್ಣ ಸ್ಪರ್ಧೆ ನಡೆಯಲಿದೆ.</p>
<p style="text-align: justify;">ಗೋಪಾಲ ಕೃಷ್ಣ ವಿಭಾಗದಲ್ಲಿ 6ನೇ ತರಗತಿಯಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಗೀತಾ ಕಂಠಪಾಠ ಸ್ಪರ್ಧೆ ಅಧ್ಯಾಯ &#8211; 12 (1-10ನೇ ಶ್ಲೋಕ) ಹಾಗೂ ದಾಸರ ಕೀರ್ತನಾ ಸ್ಪರ್ಧೆ ನಡೆಯಲಿದೆ. ಜಗನ್ಮೋಹನ ವಿಭಾಗದಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅರೆ ಶಾಸ್ತ್ರೀಯ ನೃತ್ಯ, ಗೀತಾ ಕಂಠಪಾಠ ಅಧ್ಯಾಯ &#8211; 15, 1-10 ನೇ ಶ್ಲೋಕ, ಚಿತ್ರಕಲಾ ಸ್ಪರ್ಧೆ 8 ರಿಂದ 10 ನೇ ತರಗತಿಯ ಮಕ್ಕಳಿಗೆ, 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಕುಣಿತ ಭಜನೆ (ಶ್ರೀ ಕೃಷ್ಣ ಭಜನೆ) ಗೆ ಅವಕಾಶ ನೀಡಲಾಗಿದೆ. ಒಂದು ಶಾಲೆಯಿಂದ ಎಷ್ಟು ತಂಡಗಳಿಗೂ ಭಾಗವಹಿಸುವ ಅವಕಾಶವಿದೆ.</p>
<p style="text-align: justify;">ವೆಬ್‌ಸೈಟ್ ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗೋಸ್ಕರ ವೆಬ್ ಸೈಟ್ <a href="mailto:shakthi.edu.in">shakthi.edu.in</a>, email: schooloffice@shakthi.edu.in ಮತ್ತು ದೂರವಾಣಿ ಸಂಖ್ಯೆ 7349244086/9686000046 ಗೆ ಸಂಪರ್ಕಿಸಲು ಕೋರಲಾಗಿದೆ.</p>
<p>The post <a href="https://shakthi.edu.in/krishnamaya-poster-release/">ಕೃಷ್ಣಮಯ-2026 ರ ಪೋಸ್ಟರ್ ಬಿಡುಗಡೆ</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
		<item>
		<title>Nasha Mukt Bharat (Drug-Free India) campaign</title>
		<link>https://shakthi.edu.in/nasha-mukt-bharat-drug-free-india-campaign/</link>
		
		<dc:creator><![CDATA[shakthiadmin]]></dc:creator>
		<pubDate>Thu, 06 Aug 2026 11:23:10 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5645</guid>

					<description><![CDATA[<p>Nasha Mukt Bharat (Drug-Free India) campaign, an anti-drug awareness program was organized for the students of Shakti Residential School and Shakti Pre-University College at Shaktinagar. Mangalore. The program was inaugurated by Mr.Mithun H.N., IPS, Deputy Commissioner of Police (Law and Order), Mangaluru City. Addressing the students, he said that various anti-social activities continue to target [&#8230;]</p>
<p>The post <a href="https://shakthi.edu.in/nasha-mukt-bharat-drug-free-india-campaign/">Nasha Mukt Bharat (Drug-Free India) campaign</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;">Nasha Mukt Bharat (Drug-Free India) campaign, an anti-drug awareness program was organized for the students of Shakti Residential School and Shakti Pre-University College at Shaktinagar. Mangalore.</p>
<p style="text-align: justify;">The program was inaugurated by Mr.Mithun H.N., IPS, Deputy Commissioner of Police (Law and Order), Mangaluru City. Addressing the students, he said that various anti-social activities continue to target and mislead the younger generation into harmful habits. He emphasized that creating awareness about the dangers of drugs among children has become more important than ever and congratulated the management of Shakti Educational Institutions for organizing such an initiative.</p>
<p><img loading="lazy" decoding="async" class="aligncenter size-full wp-image-5646" src="https://shakthi.edu.in/wp-content/uploads/2026/08/Drug-Awareness-Program-1.jpg" alt="" width="600" height="450" srcset="https://shakthi.edu.in/wp-content/uploads/2026/08/Drug-Awareness-Program-1.jpg 600w, https://shakthi.edu.in/wp-content/uploads/2026/08/Drug-Awareness-Program-1-300x225.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5647" src="https://shakthi.edu.in/wp-content/uploads/2026/08/Drug-Awareness-Program-2.jpg" alt="" width="600" height="450" srcset="https://shakthi.edu.in/wp-content/uploads/2026/08/Drug-Awareness-Program-2.jpg 600w, https://shakthi.edu.in/wp-content/uploads/2026/08/Drug-Awareness-Program-2-300x225.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5648" src="https://shakthi.edu.in/wp-content/uploads/2026/08/Drug-Awareness-Program-3.jpg" alt="" width="600" height="450" srcset="https://shakthi.edu.in/wp-content/uploads/2026/08/Drug-Awareness-Program-3.jpg 600w, https://shakthi.edu.in/wp-content/uploads/2026/08/Drug-Awareness-Program-3-300x225.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5649" src="https://shakthi.edu.in/wp-content/uploads/2026/08/Drug-Awareness-Program-12.jpg" alt="" width="600" height="450" srcset="https://shakthi.edu.in/wp-content/uploads/2026/08/Drug-Awareness-Program-12.jpg 600w, https://shakthi.edu.in/wp-content/uploads/2026/08/Drug-Awareness-Program-12-300x225.jpg 300w" sizes="auto, (max-width: 600px) 100vw, 600px" /></p>
<p style="text-align: justify;">He urged students to understand the severe consequences of drug abuse from a young age. Smoking, alcohol consumption, gutka, and other addictive substances have a harmful impact on physical health and can prevent individuals from achieving their dreams and life goals. He encouraged every student to take a pledge never to fall victim to addiction or bad habits.</p>
<p style="text-align: justify;">He further advised students to report any drug-related illegal activities they come across to the police without fear. He assured them that the police are there to safeguard the well-being of the public and maintain social order. If anyone pressures or encourages them to use addictive substances, they should firmly refuse. Students were reminded not to sacrifice their future for temporary pleasure but to understand the difference between right and wrong, become responsible citizens, and contribute positively to society.</p>
<p style="text-align: justify;">He said that everyone should have a clear goal in life and work toward building a better society. Referring to the Central Government&#8217;s Nasha Mukt Bharat initiative, he explained that schools should organize activities such as preparing anti-drug posters, essay writing, street plays, song writing, and drawing competitions to spread awareness. He concluded by urging everyone to lead a healthy life and work towards creating an addiction-free society.</p>
<p style="text-align: justify;">Later, Mr.Arun, a police officer, Vamanjoor Police Station, addressed the gathering. He stressed that schools must educate children about the dangers of drugs. Once a person becomes addicted and gets involved in anti-social activities, they may face legal punishment. He advised students to consider their parents as their role models and strive for success in life. With determination and strong willpower, they should stay away from the trap of drugs.</p>
<p style="text-align: justify;">He also warned that even minors below the age of 18 can face legal action if they are found to be involved in drug-related activities. He said that the police department works tirelessly to maintain law and order and appealed to everyone to cooperate with the police in building a progressive nation. He encouraged students to avoid breaking the law and lead meaningful, responsible lives free from addiction.</p>
<p style="text-align: justify;">During the program, Kannada teacher Sharanappa sang an awareness song on the theme &#8220;Building an Addiction-Free Society&#8221;, inspiring students about the importance of staying away from substance abuse.</p>
<p style="text-align: justify;">An interactive session was also held, during which the officials answered questions from the students.</p>
<p style="text-align: justify;">Among those present were Dr. K.C. Nayak, Founder of Shakti Educational Institutions; Ramesh K., Principal Advisor; Pradeep Kumar Shetty, Principal of Shakti Pre-University College; and Dr. Surekha R. Bhat, Principal of Shakti Residential School.</p>
<p style="text-align: justify;">The program was compered by Priyanka, Chetana delivered the welcome address, and Bhavyashree proposed the vote of thanks.</p>

<a href='https://shakthi.edu.in/wp-content/uploads/2026/08/Drug-Awareness-Program-13.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Drug-Awareness-Program-13-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Drug-Awareness-Program-13-300x225.jpg 300w, https://shakthi.edu.in/wp-content/uploads/2026/08/Drug-Awareness-Program-13.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Drug-Awareness-Program-4.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Drug-Awareness-Program-4-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Drug-Awareness-Program-4-300x225.jpg 300w, https://shakthi.edu.in/wp-content/uploads/2026/08/Drug-Awareness-Program-4.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Drug-Awareness-Program-5.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Drug-Awareness-Program-5-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Drug-Awareness-Program-5-300x225.jpg 300w, https://shakthi.edu.in/wp-content/uploads/2026/08/Drug-Awareness-Program-5.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Drug-Awareness-Program-6.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Drug-Awareness-Program-6-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Drug-Awareness-Program-6-300x225.jpg 300w, https://shakthi.edu.in/wp-content/uploads/2026/08/Drug-Awareness-Program-6.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Drug-Awareness-Program-7.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Drug-Awareness-Program-7-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Drug-Awareness-Program-7-300x225.jpg 300w, https://shakthi.edu.in/wp-content/uploads/2026/08/Drug-Awareness-Program-7.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Drug-Awareness-Program-8.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Drug-Awareness-Program-8-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Drug-Awareness-Program-8-300x225.jpg 300w, https://shakthi.edu.in/wp-content/uploads/2026/08/Drug-Awareness-Program-8.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Drug-Awareness-Program-9.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Drug-Awareness-Program-9-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Drug-Awareness-Program-9-300x225.jpg 300w, https://shakthi.edu.in/wp-content/uploads/2026/08/Drug-Awareness-Program-9.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Drug-Awareness-Program-10.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Drug-Awareness-Program-10-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Drug-Awareness-Program-10-300x225.jpg 300w, https://shakthi.edu.in/wp-content/uploads/2026/08/Drug-Awareness-Program-10.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Drug-Awareness-Program-11.jpg'><img loading="lazy" decoding="async" width="300" height="208" src="https://shakthi.edu.in/wp-content/uploads/2026/08/Drug-Awareness-Program-11-300x208.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Drug-Awareness-Program-11-300x208.jpg 300w, https://shakthi.edu.in/wp-content/uploads/2026/08/Drug-Awareness-Program-11.jpg 600w" sizes="auto, (max-width: 300px) 100vw, 300px" /></a>

<h4><strong>ನಶಾ ಮುಕ್ತ ಭಾರತದ ಅಂಗವಾಗಿ ಡ್ರಗ್ಸ್ ವಿರೋದಿ ಜಾಗೃತಿ ಕಾರ್ಯಕ್ರಮ</strong></h4>
<p style="text-align: justify;">ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ನಶಾ ಮುಕ್ತ ಭಾರತದ ಅಂಗವಾಗಿ ಡ್ರಗ್ಸ್ ವಿರೋದಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಗರ ಪೋಲೀಸ್ ಉಪ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಹೆಚ್ ಏನ್ ಐಪಿಎಸ್ ಆಗಮಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಮಾಜದಲ್ಲಿ ದುಶ್ಚಟಗಳಿಗೆ ಕೆಟ್ಟ ಕಾರ್ಯಗಳಿಗೆ ಗುರಿಯಾಗಿಸಿ ಯುವ ಜನಾಂಗವನ್ನು ಹಾಳು ಮಾಡುವ ಚಟುವಟಿಕೆಗಳು ನಡೆಯುತ್ತಲೆ ಇವೆ. ಈಗಿನ ಕಾಲದಲ್ಲಿ ಮಕ್ಕಳಲ್ಲಿ ಡ್ರಗ್ಸ್‌ನ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ತುಂಬಾ ಇದೆ. ಆ ಕೆಲಸವನ್ನು ಶಕ್ತಿ ಆಡಳಿತ ಮಂಡಳಿ ನಡೆಸುತ್ತಿದೆ ಹಾಗಾಗಿ ಮೊದಲಿಗೆ ಶಕ್ತಿ ವಿದ್ಯಾ ಸಂಸ್ಥೆಗೆ ಅಭಿನಂದನೆಗಳು.</p>
<p style="text-align: justify;">ಚಿಕ್ಕ ವಯಸ್ಸಲ್ಲಿ ಡ್ರಗ್ಸ್ ಅಂದ್ರೆ ಎಷ್ಟು ದುಷ್ಪರಿಣಾಮ ಬೀರುತ್ತೆ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಧೂಮಪಾನ, ಮದ್ಯಪಾನ, ಗುಟ್ಕಾ ಎಲ್ಲವು ಮನುಷ್ಯನ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಇದರಿಂದ ಜೀವನದಲ್ಲಿ ನೀವು ಕಂಡ ಕನಸು, ಗುರಿಗಳನ್ನು ತಲುಪಲು ಅಸಾಧ್ಯವಾಗದಿರಬಹುದು, ನನ್ನ ಜೀವನದಲ್ಲಿ ಈ ರೀತಿಯ ವ್ಯಸನಗಳಿಗೆ ದುಶ್ಚಟಗಳಿಗೆ ನಾನು ಬಲಿಯಾಗುವುದಿಲ್ಲ ಎಂದು ಶಪಥ ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಸಮಾಜದಲ್ಲಿ ಡ್ರಗ್ಸ್ ಗೆ ಸಂಬಂಧಿಸಿ ದು?ರ್ಯಗಳು ನಡೆಯುವುದು ನಿಮ್ಮ ಗಮನಕ್ಕೆ ಬಂದರೆ ಅದನ್ನು ಭಯವಿಲ್ಲದೆ ಪೊಲೀಸ್ ಅವರಿಗೆ ತಿಳಿಸಬಹುದು. ಪೊಲೀಸ್ ಸಿಬ್ಬಂಧಿಗಳು ಇರೋದು ನಿಮ್ಮ ಕ್ಷೇಮಕ್ಕಾಗಿ ಸಮಾಜದ ಹಿತಕ್ಕಾಗಿ. ಯಾರಾದರೂ ನಿಮಗೆ ದುಶ್ಚಟಗಳ ಸೇವನೆಗಾಗಿ ಪ್ರಚೋದನೆ ಮಾಡುತ್ತಿದ್ದರೆ ನೀವು ಅದನ್ನು ನೇರವಾಗಿ ಬೇಡ ಎಂದು ತಿರಸ್ಕರಿಸಿ. ಯಾವುದೇ ಕಾರಣಕ್ಕೂ ಹೆದರಬೇಕಿಲ್ಲ. ಕೇವಲ ಕ್ಷಣಿಕ ಸುಖದ ಹಿಂದೆ ಹೋಗಿ ಭವಿಷ್ಯದ ಬಾಳನ್ನು ಹಾಳುಮಾಡಿಕೊಳ್ಳಬೇಡಿ. ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂದು ಅರ್ಥ ಮಾಡಿಕೊಂಡು ಒಳ್ಳೆಯ ವಿದ್ಯಾರ್ಥಿಯಾಗಿ ಸಮಾಜಕ್ಕೆ ಮಾದರಿಯಾಗಬೇಕು. ಜೀವನದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಗುರಿ ಸ್ಪಷ್ಟವಾಗಿರಲಿ. ನಾವೆಲ್ಲರೂ ಒಂದು ಒಳ್ಳೆಯ ಸಮಾಜ ನಿರ್ಮಾಣ ಮಾಡಬೇಕು ಎಂಬುದು ನಮ್ಮೆಲ್ಲರ ಮುಖ್ಯ ಅಜಂಡಾ ಆಗಬೇಕು. ಕೇಂದ್ರ ಸರಕಾರ ಇಂದು ನಶಾ ಮುಕ್ತ ಸಮಾಜ ನಿರ್ಮಾಣ ಎಂಬ ಕಾರ್ಯಕ್ರಮವನ್ನು ತಂದಿದೆ ಅದರ ಪ್ರಕಾರ ಮಕ್ಕಳು ಡ್ರಗ್ಸ್ ವಿರೋಧಿ ಫಲಕಗಳನ್ನು ತಯಾರು ಮಾಡುವ, ಪ್ರಬಂಧ ಬರೆಯುವ, ಬೀದಿನಾಟಕ ಮಾಡುವ, ಹಾಡು ಬರೆಯುವ ಚಿತ್ರ ಬರೆಯುವ ಚಟುವಟಿಕೆಗಳನ್ನು ಎಲ್ಲಾ ಶಾಲೆಗಳಲ್ಲಿ ಮಾಡಬೇಕು. ಕೊನೆಯದಾಗಿ ನಾವೆಲ್ಲರೂ ಒಳ್ಳೆಯ ರೀತಿಯಾಗಿ ಬದುಕೊಣ. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡೋಣ ಅಂತ ಹೇಳಿ ಮಾತಿಗೆ ವಿರಾಮ ನೀಡಿದರು.</p>
<p style="text-align: justify;">ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಾಮಂಜೂರು ಆರಕ್ಷಕ ಠಾಣಾ ಪೊಲೀಸ್ ಅಧಿಕಾರಿಯಾಗಿರುವ ಅರುಣ್ ಅವರು ಮಾತನಾಡಿ. ಶಿಕ್ಷಣದಲ್ಲಿ ಮಕ್ಕಳಿಗೆ ಡ್ರಗ್ಸ್ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಒಮ್ಮೆ ದುಶ್ಚಟಗಳಿಗೆ ಬಲಿಯಾಗಿ ಸಮಾಜ ಘಾತಕ ಚಟುವಟಿಕೆಯಲ್ಲಿ ಸಿಕ್ಕಿಬಿದ್ದರೆ ಕಾನೂನಿನಿಂದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ನಿಮ್ಮ ತಂದೆ ತಾಯಿಯರನ್ನೇ ನಿಮ್ಮ ಆದರ್ಶ ವ್ಯಕ್ತಿಯನ್ನಾಗಿ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಿ. ದೃಢವಾದ ಮನಸ್ಸಿನಿಂದ ಈ ಡ್ರಗ್ಸ್ ಬಲೆಗೆ ಬೀಳದಿರೋಣ. 18 ವರ್ಷಕ್ಕಿಂತ ಕೆಳಗಿನ ಮಕ್ಕಳು ಕೂಡ ಈ ಡ್ರಗ್ಸ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡದ್ದು ಸಾಬೀತಾದರೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗುತ್ತದೆ. ಪೊಲೀಸ್ ಇಲಾಖೆ ಸಮಾಜದಲ್ಲಿ ಸುವ್ಯವಸ್ಥೆಯನ್ನು ಕಾಪಾಡುವ ಕಾಯಕವನ್ನು ಮಾಡುತ್ತದೆ. ಒಂದು ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪೊಲೀಸ್ ಇಲಾಖೆಯವರೊಂದಿಗೆ ಸಹಕರಿಸಬೇಕು. ಆದ? ಕಾನೂನಿನ ಉಲ್ಲಂಘನೆ ಮಾಡುವುದನ್ನು ನಿಲ್ಲಿಸೋಣ. ಪೊಲೀಸ್ ಇಲಾಖೆ ಸಮಾಜಕ್ಕೆ ತುಂಬಾ ಕೊಡುಗೆ ನೀಡುತ್ತಾ ಬಂದಿದೆ. ಹಾಗಾಗಿ ನಾವೆಲ್ಲರೂ ಈ ದುಶ್ಚಟಗಳಿಗೆ ಬಲಿಯಾಗದೆ ಒಂದು ಉತ್ತಮ ಜೀವನವನ್ನು ನಮ್ಮದಾಗಿಸೋಣ ಎಂದು ಹೇಳುತ್ತಾ ಮಾತಿಗೆ ವಿರಾಮ ನೀಡಿದರು.</p>
<p style="text-align: justify;">ಕನ್ನಡ ಶಿಕ್ಷಕ ಶರಣಪ್ಪ ವ್ಯಸನ ಮುಕ್ತ ಸಮಾಜ ನಿರ್ಮಾಣ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಜಾಗೃತ ಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಂವಹನ ನಡೆಸಿದರು.</p>
<p style="text-align: justify;">ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್‌, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಸಿಯಲ್ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಚೇತನ ಸ್ವಾಗತಿಸಿದರು. ಭವ್ಯಶ್ರೀ ವಂದಿಸಿದರು.</p>
<p>The post <a href="https://shakthi.edu.in/nasha-mukt-bharat-drug-free-india-campaign/">Nasha Mukt Bharat (Drug-Free India) campaign</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
		<item>
		<title>ಗುರುಪೂರ್ಣಿಮೆ</title>
		<link>https://shakthi.edu.in/guru-poornime/</link>
		
		<dc:creator><![CDATA[shakthiadmin]]></dc:creator>
		<pubDate>Wed, 29 Jul 2026 10:57:54 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5613</guid>

					<description><![CDATA[<p>ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಗುರುಪೂರ್ಣಿಮಾ ದಿನಾಚರಣೆಯನ್ನು ಸಂಪ್ರದಾಯಬದ್ಧವಾಗಿ ಅತಿಥಿಗಳ ಪಾದಪೂಜೆಯನ್ನು ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀಮತಿ ಸುನೀತಾ ಮಡಿ ನಿವೃತ್ತ ಶಿಕ್ಷಕರು ಶಾರದಾ ವಿದ್ಯಾಲಯ ಇವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು &#8220;ಗುರು ಎಂದರೆ ಕೇವಲ ಪಾಠ ಕಲಿಸುವ ವ್ಯಕ್ತಿಯಲ್ಲ; ಜೀವನದ ದಾರಿಯನ್ನು ತೋರಿಸುವ ಮಾರ್ಗದರ್ಶಕ ಹಾಗೂ ಗುರುತಿಸುವ ಮಾರ್ಗದರ್ಶಕ. ಬಾಲ್ಯದಿಂದಲೇ ಗುರುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಿ, ನಮ್ಮ ಗುರಿಯನ್ನು ತಲುಪಲು [&#8230;]</p>
<p>The post <a href="https://shakthi.edu.in/guru-poornime/">ಗುರುಪೂರ್ಣಿಮೆ</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;">ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಗುರುಪೂರ್ಣಿಮಾ ದಿನಾಚರಣೆಯನ್ನು ಸಂಪ್ರದಾಯಬದ್ಧವಾಗಿ ಅತಿಥಿಗಳ ಪಾದಪೂಜೆಯನ್ನು ಮಾಡುವ ಮೂಲಕ ಆಚರಿಸಲಾಯಿತು.</p>
<p style="text-align: justify;">ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀಮತಿ ಸುನೀತಾ ಮಡಿ ನಿವೃತ್ತ ಶಿಕ್ಷಕರು ಶಾರದಾ ವಿದ್ಯಾಲಯ ಇವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು &#8220;ಗುರು ಎಂದರೆ ಕೇವಲ ಪಾಠ ಕಲಿಸುವ ವ್ಯಕ್ತಿಯಲ್ಲ; ಜೀವನದ ದಾರಿಯನ್ನು ತೋರಿಸುವ ಮಾರ್ಗದರ್ಶಕ ಹಾಗೂ ಗುರುತಿಸುವ ಮಾರ್ಗದರ್ಶಕ. ಬಾಲ್ಯದಿಂದಲೇ ಗುರುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಿ, ನಮ್ಮ ಗುರಿಯನ್ನು ತಲುಪಲು ಪ್ರೇರೇಪಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಭಾರತದ ಮಾಜಿ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರ ಜೀವನವನ್ನು ಉದಾಹರಣೆಯಾಗಿ ವಿವರಿಸಿದರು. ಒಬ್ಬ ಶಿಕ್ಷಕರು ಕಲಾಂ ಅವರಲ್ಲಿ ಕನಸು ಕಾಣುವ ಶಕ್ತಿಯನ್ನು ಜಾಗೃತಗೊಳಿಸಿದ ಪರಿಣಾಮ, ಅವರು ಮುಂದೆ ಭಾರತದ &#8220;ಮಿಸೈಲ್ ಮ್ಯಾನ್&#8221; ಆಗಿ ಬೆಳೆದದ್ದು ನಮಗೆಲ್ಲ ಸ್ಫೂರ್ತಿ ನೀಡುತ್ತದೆ. ಅದೇ ರೀತಿ, ಚಾಣಕ್ಯ ಅವರ ಕಥೆಯನ್ನು ಉಲ್ಲೇಖಿಸಿ, ಅವರ ಮಾರ್ಗದರ್ಶನ ಮತ್ತು ದೂರದೃಷ್ಟಿಯ ಫಲವಾಗಿ ಚಂದ್ರಗುಪ್ತ ಮೌರ್ಯ ಮಹಾನ್ ಸಾಮ್ರಾಟನಾಗಿ ಹೊರಹೊಮ್ಮಿದನು ಎಂದು ವಿವರಿಸಿದರು.</p>
<p><img loading="lazy" decoding="async" class="aligncenter size-full wp-image-5614" src="https://shakthi.edu.in/wp-content/uploads/2026/08/guru-Poornima-2026-2.jpg" alt="" width="600" height="338" srcset="https://shakthi.edu.in/wp-content/uploads/2026/08/guru-Poornima-2026-2.jpg 600w, https://shakthi.edu.in/wp-content/uploads/2026/08/guru-Poornima-2026-2-300x169.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5615" src="https://shakthi.edu.in/wp-content/uploads/2026/08/guru-Poornima-2026-3.jpg" alt="" width="600" height="450" srcset="https://shakthi.edu.in/wp-content/uploads/2026/08/guru-Poornima-2026-3.jpg 600w, https://shakthi.edu.in/wp-content/uploads/2026/08/guru-Poornima-2026-3-300x225.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5616" src="https://shakthi.edu.in/wp-content/uploads/2026/08/guru-Poornima-2026-6.jpg" alt="" width="600" height="450" srcset="https://shakthi.edu.in/wp-content/uploads/2026/08/guru-Poornima-2026-6.jpg 600w, https://shakthi.edu.in/wp-content/uploads/2026/08/guru-Poornima-2026-6-300x225.jpg 300w" sizes="auto, (max-width: 600px) 100vw, 600px" /></p>
<p style="text-align: justify;">ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸಾವಿರಾರು ಶಿಕ್ಷಕರೊಂದಿಗೆ ಕೆಲಸ ಮಾಡಿರುವುದಾಗಿ ಹಾಗೂ ಹಲವು ತಲೆಮಾರುಗಳ ವಿದ್ಯಾರ್ಥಿಗಳನ್ನು ಕಂಡಿರುವುದಾಗಿ ಹೇಳಿದರು. ಇಂದಿಗೂ ತಾವು ಹೊಸ ವಿಷಯಗಳನ್ನು ಕಲಿಯುತ್ತಿರುವ ಜೀವನ ಪಯಂತದ ವಿದ್ಯಾರ್ಥಿನಿಯೇ ಆಗಿದ್ದೇನೆ ಎಂದು ತಿಳಿಸಿ, &#8220;ಕುತೂಹಲವನ್ನು ಎಂದಿಗೂ ಕಳೆದುಕೊಳ್ಳಬೇಡಿ, ಕಲಿಯುವುದನ್ನು ಎಂದಿಗೂ ನಿಲ್ಲಿಸಬೇಡಿ&#8221; ಎಂಬ ಸಂದೇಶ ನೀಡಿದರು.</p>
<p style="text-align: justify;">ಶಿಕ್ಷಕಿಯಾಗಿ, ಪೋಷಕರಾಗಿ ಹಾಗೂ ಜೀವನಪಯಂತ ಕಲಿಯುವ ವ್ಯಕ್ತಿಯಾಗಿ ಅನೇಕ ಅನುಭವಗಳನ್ನು ಹೊಂದಿರುವುದಾಗಿ ತಿಳಿಸಿದ ಅವರು, ತಮ್ಮ ಶಿಕ್ಷಕ ವೃತ್ತಿಯ ಆರಂಭದಲ್ಲಿ ತಂತ್ರಜ್ಞಾನ ಅಥವಾ ಕೃತಕ ಬುದ್ಧಿಮತ್ತೆ (ಎಐ) ಇರಲಿಲ್ಲ. ಆದರೆ ಇಂದಿನ ಯುಗದಲ್ಲಿ ಎಐ ಸೇರಿದಂತೆ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದರೂ, &#8220;ತಂತ್ರಜ್ಞಾನ ಬದಲಾಗಬಹುದು, ಆದರೆ ಮೂಲಭೂತ ಮೌಲ್ಯಗಳು ಎಂದಿಗೂ ಬದಲಾಗುವುದಿಲ್ಲ. ಶಿಕ್ಷಕರು ಮಕ್ಕಳಿಗೆ ಏನು ಯೋಚಿಸಬೇಕು ಎಂದು ಅಲ್ಲ, ಹೇಗೆ ಯೋಚಿಸಬೇಕು ಎಂಬುದನ್ನು ಕಲಿಸುತ್ತಾರೆ&#8221;</p>
<p style="text-align: justify;">ವಿದ್ಯಾರ್ಥಿಗಳಿಗೆ &#8220;ಹಣವನ್ನು ಬೆನ್ನಟ್ಟಬೇಡಿ; ಜ್ಞಾನವನ್ನು ಬೆನ್ನಟ್ಟಿ&#8221; ಎಂದು ಸಲಹೆ ನೀಡಿದರು. ಪ್ರೌಢಶಾಲೆಯ ನಂತರ ವೃತ್ತಿ ಆಯ್ಕೆ ಮಾಡುವ ಮುನ್ನ ತಮ್ಮ ಆಸಕ್ತಿಯನ್ನು ಮೊದಲು ಕಂಡುಕೊಳ್ಳಬೇಕು. ಯಾವ ವಿ?ಯದ ಬಗ್ಗೆ ಹೆಚ್ಚು ಕಾಳಜಿ ಮತ್ತು ಆಸಕ್ತಿ ಹೊಂದಿದ್ದೀರೋ ಅದನ್ನೇ ಜೀವನದ ಗುರಿಯಾಗಿಸಿಕೊಳ್ಳಿ ಎಂದು ತಿಳಿಸಿದರು.</p>
<p style="text-align: justify;">&#8220;ಯಶಸ್ಸು ಎಂಬುದು ನಮ್ಮ ಪರಿಶ್ರಮದ ಉಪಫಲ. ಆದ್ದರಿಂದ ಶ್ರೇಷ್ಠತೆಯನ್ನು ಸಾಧಿಸಲು ಸದಾ ಪ್ರಯತ್ನಿಸಿ&#8221; ಎಂದು ಕರೆ ನೀಡಿದರು. ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರ ಜೀವನ ಪಯಣ ವಿಭಿನ್ನವಾಗಿದೆ. ನಿಮ್ಮ ಸ್ಪರ್ಧೆ ನಿಮ್ಮ ಸಹಪಾಠಿಗಳೊಂದಿಗೆ ಅಲ್ಲ, ನಿಮ್ಮ ನಿನ್ನೆಯ ವ್ಯಕ್ತಿತ್ವದೊಂದಿಗೆ ಇರಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು. ಶಿಸ್ತು, ಉದ್ದೇಶಪೂರ್ಣ ಜೀವನ ಹಾಗೂ ನಿರಂತರ ಕಲಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.</p>
<p style="text-align: justify;">ಅಂತಿಮವಾಗಿ, ಗುರುಪೂರ್ಣಿಮೆಯ ಶುಭಾಶಯಗಳನ್ನು ತಿಳಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಗುರುಗಳನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಿ ಎಂದು ಹಾರೈಸಿದರು.</p>
<p style="text-align: justify;">ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಅವರು ಮಾತನಾಡಿ &#8220;ನಮಗೆ ಸಂಸ್ಕಾರ ಕೊಟ್ಟ ತಂದೆ ತಾಯಿಯರಿಗೆ, ಶಾಲೆಯಲ್ಲಿ ವಿದ್ಯೆಯನ್ನು ಹೇಳಿಕೊಟ್ಟ ಶಿಕ್ಷಕರು ಎಲ್ಲರ ಪಾದ ಪೂಜೆ ಮಾಡುವ ಮೂಲಕ ಅವರಿಗೆ ಗೌರವವನ್ನು ಸೂಚಿಸುತ್ತೇವೆ. ಇದು ನಮ್ಮ ದೇಶದ ಸನಾತನ ಸಂಪ್ರದಾಯವಾಗಿದೆ. ನಮ್ಮ ದೇಶದಲ್ಲಿ ಗುರುಗಳಿಗೆ ವಿಶೇ?ವಾದ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ನಾವೆಲ್ಲರೂ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗೋಣ ಎಲ್ಲರಿಗೂ ಗುರುಪೂರ್ಣಿಮಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.</p>
<p style="text-align: justify;">ಶ್ರೀಮತಿ ಸುನೀತಾ ಮಡಿ ಅವರಿಗೆ ವಿದ್ಯಾರ್ಥಿ ಸಂಘದ ನಾಯಕ ಅಭಿ ದೇವ್, ನಾಯಕಿ ದೇವರ್ಣಿನಿ ಪಾದ ಪೂಜೆಯನ್ನು ಮಾಡುವುದರೊಂದಿಗೆ ಅವರಿಂದ ಆಶೀರ್ವಾದವನ್ನು ಪಡೆದುಕೊಂಡರು. ಸುದೀರ್ಘ 33 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಕ್ಕಾಗಿ ಶ್ರೀಮತಿ ಸುನೀತಾ ಮಡಿ ಅವರಿಗೆ ಶಕ್ತಿ ವಿದ್ಯಾ ಸಂಸ್ಥೆಯ ಗುರುಬಳಗದ ವತಿಯಿಂದ ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. ಮಾಡಲಾಯಿತು. ನಂತರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕ ವರ್ಗ ಸುನೀತಾ ಮಡಿ ಅವರಿಂದ ಆಶೀರ್ವಾದವನ್ನು ಸ್ವೀಕರಿಸಿದರು.</p>
<p style="text-align: justify;">ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಮತ್ತು ಶಿಕ್ಷಕ ವರ್ಗ ಉಪಸ್ಥಿತರಿದ್ದರು.</p>
<p style="text-align: justify;">ವಿದ್ಯಾರ್ಥಿನಿ ಅದಿತಿ ದಿನದ ಪ್ರಾಮುಖ್ಯತೆಯನ್ನು ವಾಚಿಸಿದರು. ಶಿಕ್ಷಕ ಶರಣಪ್ಪ ಸ್ವಾಗತಿಸಿದರು, ವಿದ್ಯಾರ್ಥಿನಿ ರುಚಿಕ ಕಾರ್ಯಕ್ರಮವನ್ನು ನಿರೂಪಿಸಿದರು, ರಿಯಾ ವಂದಿಸಿದರು.</p>

<a href='https://shakthi.edu.in/wp-content/uploads/2026/08/guru-Poornima-2026-1.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/guru-Poornima-2026-1-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/guru-Poornima-2026-1-300x225.jpg 300w, https://shakthi.edu.in/wp-content/uploads/2026/08/guru-Poornima-2026-1.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/guru-Poornima-2026-4.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/guru-Poornima-2026-4-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/guru-Poornima-2026-4-300x225.jpg 300w, https://shakthi.edu.in/wp-content/uploads/2026/08/guru-Poornima-2026-4.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/guru-Poornima-2026-5.jpg'><img loading="lazy" decoding="async" width="300" height="169" src="https://shakthi.edu.in/wp-content/uploads/2026/08/guru-Poornima-2026-5-300x169.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/guru-Poornima-2026-5-300x169.jpg 300w, https://shakthi.edu.in/wp-content/uploads/2026/08/guru-Poornima-2026-5.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/guru-Poornima-2026-7.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/guru-Poornima-2026-7-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/guru-Poornima-2026-7-300x225.jpg 300w, https://shakthi.edu.in/wp-content/uploads/2026/08/guru-Poornima-2026-7.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/guru-Poornima-2026-8.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/guru-Poornima-2026-8-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/guru-Poornima-2026-8-300x225.jpg 300w, https://shakthi.edu.in/wp-content/uploads/2026/08/guru-Poornima-2026-8.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/guru-Poornima-2026-9.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/guru-Poornima-2026-9-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/guru-Poornima-2026-9-300x225.jpg 300w, https://shakthi.edu.in/wp-content/uploads/2026/08/guru-Poornima-2026-9.jpg 600w" sizes="auto, (max-width: 300px) 100vw, 300px" /></a>

<p>The post <a href="https://shakthi.edu.in/guru-poornime/">ಗುರುಪೂರ್ಣಿಮೆ</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
		<item>
		<title>ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ</title>
		<link>https://shakthi.edu.in/kargil-vijay-diwas-2026/</link>
		
		<dc:creator><![CDATA[shakthiadmin]]></dc:creator>
		<pubDate>Sun, 26 Jul 2026 11:14:47 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5633</guid>

					<description><![CDATA[<p>ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಯುತ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ವಿಧಾನ ಪರಿಷತ್ತಿನ ಮಾಜಿ ಸದಸ್ಯರು  ಕರ್ನಾಟಕ ಸರಕಾರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪವನ್ನು ಬೆಳಗಿಸಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಮಾಡಿದ ಸೈನಿಕರ ಭಾವ ಚಿತ್ರಕ್ಕೆ ಪು?ರ್ಚನೆ ಗೈದು ನಂತರ ಮಾತನಾಡಿದ ಇವರು, &#8220;ಭಾರತದ ಗಡಿಯಲ್ಲಿ ನಿಂತು ನಮ್ಮ ಸೈನಿಕರು ಪಹರೆ ಕಾಯುತ್ತಿರುವುದರಿಂದ. ಇಂದು ಭಾರತದ ಒಳಗೆ ಸುಖಕರವಾದ ವಾತಾವರಣ ನಿರ್ಮಾಣವಾಗಿದೆ. ದೇಶದ [&#8230;]</p>
<p>The post <a href="https://shakthi.edu.in/kargil-vijay-diwas-2026/">ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;">ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಯುತ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ವಿಧಾನ ಪರಿಷತ್ತಿನ ಮಾಜಿ ಸದಸ್ಯರು  ಕರ್ನಾಟಕ ಸರಕಾರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪವನ್ನು ಬೆಳಗಿಸಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಮಾಡಿದ ಸೈನಿಕರ ಭಾವ ಚಿತ್ರಕ್ಕೆ ಪು?ರ್ಚನೆ ಗೈದು ನಂತರ ಮಾತನಾಡಿದ ಇವರು, &#8220;ಭಾರತದ ಗಡಿಯಲ್ಲಿ ನಿಂತು ನಮ್ಮ ಸೈನಿಕರು ಪಹರೆ ಕಾಯುತ್ತಿರುವುದರಿಂದ. ಇಂದು ಭಾರತದ ಒಳಗೆ ಸುಖಕರವಾದ ವಾತಾವರಣ ನಿರ್ಮಾಣವಾಗಿದೆ.</p>
<p><img loading="lazy" decoding="async" class="aligncenter size-full wp-image-5634" src="https://shakthi.edu.in/wp-content/uploads/2026/08/Kargil-Vijay-Diwas-2026-5.jpg" alt="" width="600" height="450" srcset="https://shakthi.edu.in/wp-content/uploads/2026/08/Kargil-Vijay-Diwas-2026-5.jpg 600w, https://shakthi.edu.in/wp-content/uploads/2026/08/Kargil-Vijay-Diwas-2026-5-300x225.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5635" src="https://shakthi.edu.in/wp-content/uploads/2026/08/Kargil-Vijay-Diwas-2026-6.jpg" alt="" width="600" height="434" srcset="https://shakthi.edu.in/wp-content/uploads/2026/08/Kargil-Vijay-Diwas-2026-6.jpg 600w, https://shakthi.edu.in/wp-content/uploads/2026/08/Kargil-Vijay-Diwas-2026-6-300x217.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5636" src="https://shakthi.edu.in/wp-content/uploads/2026/08/Kargil-Vijay-Diwas-2026-3.jpg" alt="" width="600" height="450" srcset="https://shakthi.edu.in/wp-content/uploads/2026/08/Kargil-Vijay-Diwas-2026-3.jpg 600w, https://shakthi.edu.in/wp-content/uploads/2026/08/Kargil-Vijay-Diwas-2026-3-300x225.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5637" src="https://shakthi.edu.in/wp-content/uploads/2026/08/Kargil-Vijay-Diwas-2026-4.jpg" alt="" width="600" height="338" srcset="https://shakthi.edu.in/wp-content/uploads/2026/08/Kargil-Vijay-Diwas-2026-4.jpg 600w, https://shakthi.edu.in/wp-content/uploads/2026/08/Kargil-Vijay-Diwas-2026-4-300x169.jpg 300w" sizes="auto, (max-width: 600px) 100vw, 600px" /></p>
<p style="text-align: justify;">ದೇಶದ ಮೊದಲ ದಂಡನಾಯಕರಾಗಿ ಕಾರ್ಯ ನಿರ್ವಹಿಸಿದ ಜನರಲ್ ಕಾರಿಯಪ್ಪ ಅವರ ಸೇವೆ ಅನನ್ಯವಾದದ್ದು. ಮೈಕೊರೆಯುವ ಚಳಿಯನ್ನು ಲೆಕ್ಕಿಸದೆ ಹಿಮಾಲಯದ ಎತ್ತರದ ಜಾಗದಲ್ಲಿ ನಿಂತು ಹೋರಾಡುವ ಸೈನಿಕರ ತ್ಯಾಗ ಅವಿಸ್ಮರಣಿಯವಾದದ್ದು. ಜಗತ್ತಿನ ಯುದ್ಧದ ಇತಿಹಾಸದಲ್ಲಿ ಕಾರ್ಗಿಲ್‌ನಷ್ಟು  ಕಷ್ಟಕರವಾದ ಭೀಕರವಾದ ಯುದ್ಧ ನಡೆದಿಲ್ಲ. 74 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ನಮ್ಮ ದೇಶದ 1363 ಸೈನಿಕರು ಗಾಯಗೊಂಡಿದ್ದರು 500 ಜನ ಸೈನಿಕರು ಹುತಾತ್ಮರಾದರು. ಯುದ್ಧದ ಸಂದರ್ಭದಲ್ಲಿ ಸತ್ತ ಶತ್ರು ದೇಶದ ಸೈನಿಕರ ಸುಮಾರು 250 ಕ್ಕೂ ಹೆಚ್ಚು ಸತ್ತ ಸೈನಿಕರ ದೇಹವನ್ನು ಭಾರತದ ಸೈನಿಕರು ಅಂತಿಮ ಸಂಸ್ಕಾರವನ್ನು ಮಾಡಿಕೊಟ್ಟಿದ್ಫು ನಮ್ಮ ದೇಶದ ಸೈನಿಕರ ಯುದ್ಧ ಸಂಸ್ಕಾರವನ್ನು ತೋರಿಸುತ್ತದೆ. ಈ ಭೂಮಿ ನಮ್ಮ ಮಾತೃ ಭೂಮಿ ಇದು ನಮ್ಮ ಬದುಕಿಗೆ ಆಧಾರ. ಎಲ್ಲರಿಗೂ ಸೈನ್ಯಕ್ಕೆ ಸೇರುವ ಭಾಗ್ಯ ಸಿಗದೆ ಇದ್ದರೂ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿ ದೇಶದ ರಕ್ಷಣೆಗೆ ಪ್ರಯತ್ನ ಮಾಡೋಣ.  ಕ್ಯಾಪ್ಟನ್ ಮನೋಜ್ ಪಾಂಡೆ ಎಂಬವರು ಯುದ್ಧದಲ್ಲಿ ಭಾಗವಹಿಸಿದ್ದರು ಅವರು ಯುದ್ಧಕ್ಕೆ ಹೋಗುವುದಕ್ಕಿಂತ ಮುಂಚೆ ನನ್ನ ಹೃದಯ ಇನ್ನಷ್ಟು ಸಾಧನೆಯನ್ನು ಅಪೇಕ್ಷೆ ಮಾಡುತ್ತಿದೆ ಎಂದು ತಮ್ಮ ಸ್ಫೂರ್ತಿದಾಯಕ ಮಾತನ್ನು ಸೈನಿಕರೊಂದಿಗೆ ಹಂಚಿಕೊಂಡಿದ್ಧ ಮಾತನ್ನು ಸ್ಮರಿಸಿಕೊಂಡರು. ಗಡಿಯ ವಿಚಾರ ಬಂದಾಗ ನಾನು ಸರ್ವೋಚ್ಚ ಬಲಿದಾನಕ್ಕೆ ಸಿದ್ದನಾಗಿರುತ್ತೇನೆ ಎಂಬುದು ಭಾರತೀಯ ಸೈನಿಕನ ಮನಸ್ಥಿತಿಯಾಗಿರುತ್ತದೆ. ನಾವೆಲ್ಲರೂ ನಾವು ಮಾಡುವ ಕೆಲಸದಲ್ಲಿ ಜವಾಬ್ದಾರಿಯಲ್ಲಿ ದೇಶಕ್ಕೆ ಮೊದಲು ಆದ್ಯತೆ ನೀಡಬೇಕು. ಸಮಾಜದಲ್ಲಿ ನಾವು ಯಾವ ಶಿಸ್ತನ್ನು ಒಳ್ಳೆಯದನ್ನು ಕಾಣಲು ಇಷ್ಟ ಪಡುತ್ತೇವೆಯೋ ಅದನ್ನು ನಮ್ಮ ಜೀವನದಲ್ಲಿ ಪ್ರತಿಬಿಂಬಿಸಿಕೊಳ್ಳಲು ಪ್ರಯತ್ನಿಸೋಣ. ರಸ್ತೆಗಳಿರಬಹುದು, ಗೋಡೆಗಳಿರಬಹುದು, ಸಾರ್ವಜನಿಕ ರಸ್ತೆಯಲ್ಲಿ ಉಗುಳುತ್ತೇವೆ, ಸ್ವಚ್ಛತೆಯನ್ನು ಹಾಳು ಮಾಡುತ್ತಿದ್ದೇವೆ. ನಮ್ಮಲ್ಲಿ ಮೌಲ್ಯಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ನಮಗಾಗಿ ತ್ಯಾಗ ಬಲಿದಾನ ಮಾಡಿದ ವೀರ ಸೈನಿಕರಿಗೆ ಪ್ರತಿನಿತ್ಯ ವಂದನೆಯನ್ನು ಸಲ್ಲಿಸಬೇಕು.  ಸೈನಿಕನ ಹಾಗೆ ದೇಶಕ್ಕಾಗಿ ಬದ್ಧನಾಗಿರಬೇಕು ಎಂಬ ದ್ಯೇಯ ನಮ್ಮದಾಗಬೇಕು. ದೇಶ ರಕ್ಷಣೆಯ ಜವಾಬ್ದಾರಿ ಕೇವಲ ಸೈನಿಕರಿಗೆ ಮಾತ್ರ ಅಲ್ಲ  ಇಲ್ಲಿರುವ ಪ್ರತಿಯೊಬ್ಬ ಪ್ರಜೆಗಳದ್ದಾಗಬೇಕು. ನಾವೆಲ್ಲ ಭಾರತೀಯ ಅಂತ ತೋರಿಸಬೇಕಾದರೆ  ನಮ್ಮೆಲ್ಲರ ವ್ಯಕ್ತತ್ವದಲ್ಲಿ ನಾನೊಬ್ಬ ಭಾರತೀಯ ಎಂಬ ಹೆಮ್ಮೆ ಕಾಣಬೇಕು, ಬದುಕಿದರೆ ದೇಶಕ್ಕಾಗಿ ಬದುಕುತ್ತೇನೆ ಎಂಬ ದೇಶ ಭಕ್ತಿ ಜಾಗೃತವಾದರೆ ಅದೇ ನಿಜವಾದ ಅರ್ಥದಲ್ಲಿ  ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರಿಗೆ ನಮ್ಮ ಶ್ರದ್ಧಾಂಜಲಿಯಾಗುತ್ತದೆ. ಎಂದು ಹೇಳುತ್ತಾ ಕಾರ್ಗಿಲ್ ವಿಜಯ್ ದಿವಸದ ಶುಭಾಶಯಗಳನ್ನು ತಿಳಿಸಿದರು.</p>
<p style="text-align: justify;">ನಂತರ ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್‌ ಅವರು ಮಾತನಾಡಿ  &#8221; ಮಕ್ಕಳ ಸಾಧನೆ ನಮಗೆ ಖುಷಿ ತಂದಿದೆ. ಎಲ್ಲರು ಶ್ರಮ ಪಟ್ಟು ನಿರಂತರ ಪ್ರಯತ್ನದೊಂದಿಗೆ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಮಕ್ಕಳಿಂದ ಇಂತಹ ಸಾಧನೆ ಮೂಡಿ ಬರಲಿ ಅಂತ ಹೇಳುತ್ತಾ ಮಾತಿಗೆ ವಿರಾಮ ನೀಡಿದರು.</p>
<p style="text-align: justify;">ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ ಅವರು ಮಾತನಾಡಿ ನೀಟ್ ಪರೀಕ್ಷೆಯಲ್ಲಿ ನಮ್ಮ ಶಕ್ತಿ ಪದವಿ ಪೂರ್ವ ಕಾಲೇಜಿನ್ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಇದು ಸಂಸ್ಥೆಗೆ ಹೆಮ್ಮೆ ಪಡುವಂತಹದ್ದು ಸಂಗತಿ. ರಾತ್ರಿ ಹಗಲು ನಿರಂತರವಾದ ಅಭ್ಯಾಸದೊಂದಿಗೆ ಛಲ ಬಿಡದೆ ಈ ಸಾಧನೆಯನ್ನು ಮಾಡಿದ್ದಾರೆ ಈ ಸಾಧನೆ ಎಲ್ಲರಿಗೂ ಪ್ರೇರಣೆಯಗಬೇಕು. ನೀವು ಕೂಡ ಇಂತಹ ಸಾಧನೆ ಮಾಡಬೇಕು ಇದೆ ವೇದಿಕೆಯಲ್ಲಿ ನಿಮ್ಮ ಹೆತ್ತವರನ್ನು ಕರೆಸಿ ಸನ್ಮಾನ ಮಾಡುವ ಸೌಭಾಗ್ಯ ನಮಗೆ ಒಲಿದು ಬರಲಿ ಸಾಧನೆ ಮಾಡಿದ ಐವರು ವಿದ್ಯಾರ್ಥಿಗಳಿಗೆ ಡಾ. ಕೆ. ಸಿ. ನಾೖಕ್‌ ಅವರು 10000 ರೂಪಾಯಿಗಳ ಗೌರವ ಧನ ನೀಡುವ ಮೂಲಕ ಇಂದು ಮಕ್ಕಳ ಸಾಧನೆಯನ್ನು ಅಭಿನಂದಿಸಿದ್ದಾರೆ. ಭವಿ?ದಲ್ಲಿ ಮತ್ತಷ್ಟು ಸಾಧನೆ ಮಕ್ಕಳಿಂದ ಮೂಡಿ ಬರಲಿ ಹೆಚ್ಚಿನ ಹೆಚ್ಚಿನ ವಿದ್ಯಾರ್ಥಿಗಳಿಗೆ ಇದೇ ವೇದಿಕೆಯಲ್ಲಿ ನಾವು ಸನ್ಮಾನಿಸುವಂತಾಗಲಿ ಎಂದು ಶುಭ ಹಾರೈಸಿದರು.</p>
<p style="text-align: justify;">ಈ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ನಡೆಸಲ್ಪಡುವ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶಕ್ತಿ ಪದವಿ ಪೂರ್ವ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.</p>
<p style="text-align: justify;">ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಷಕರು ಶಕ್ತಿ ವಿದ್ಯಾ ಸಂಸ್ಥೆಯ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಾಗೇನೇ ವಿದ್ಯಾರ್ಥಿಗಳು ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಗೆ, ಉಪನ್ಯಾಸಕರಿಗೆ, ಹಾಗೂ ಆಡಳಿತ ಮಂಡಳಿಗೂ ಧನ್ಯವಾದಗಳನ್ನು ತಿಳಿಸಿದರು.</p>
<p style="text-align: justify;">ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್‌, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ.  ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಸಿಯಲ್ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಮಾಜಿ ಸೈನಿಕ ನರೇಶ್ ಪೈ ಅವರು ಉಪಸ್ಥಿತರಿದ್ದರು.</p>
<p style="text-align: justify;">ಶಿಕ್ಷಕ ಮಂಜುನಾಥ್ ಅತಿಥಿ ಪರಿಚಯ ಮಾಡಿದರು. ವರ್ಚಸ್ ಕಾರ್ಯಕ್ರಮವನ್ನು ನಿರೂಪಿಸಿದರು. ದಿನದ ಮಹತ್ವವನ್ನು ಸಾನ್ವಿ ಶೇಖರ್ ಓದಿದರು. ಪ್ರಗತಿ ಸ್ವಾಗತಿಸಿದರು, ಶ್ರೀ ಹರಿ ವಂದಿಸಿದರು.</p>

<a href='https://shakthi.edu.in/wp-content/uploads/2026/08/Kargil-Vijay-Diwas-2026-1.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Kargil-Vijay-Diwas-2026-1-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Kargil-Vijay-Diwas-2026-1-300x225.jpg 300w, https://shakthi.edu.in/wp-content/uploads/2026/08/Kargil-Vijay-Diwas-2026-1.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Kargil-Vijay-Diwas-2026-2.jpg'><img loading="lazy" decoding="async" width="300" height="209" src="https://shakthi.edu.in/wp-content/uploads/2026/08/Kargil-Vijay-Diwas-2026-2-300x209.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Kargil-Vijay-Diwas-2026-2-300x209.jpg 300w, https://shakthi.edu.in/wp-content/uploads/2026/08/Kargil-Vijay-Diwas-2026-2.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Kargil-Vijay-Diwas-2026-7.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Kargil-Vijay-Diwas-2026-7-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Kargil-Vijay-Diwas-2026-7-300x225.jpg 300w, https://shakthi.edu.in/wp-content/uploads/2026/08/Kargil-Vijay-Diwas-2026-7.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Kargil-Vijay-Diwas-2026-8.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Kargil-Vijay-Diwas-2026-8-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Kargil-Vijay-Diwas-2026-8-300x225.jpg 300w, https://shakthi.edu.in/wp-content/uploads/2026/08/Kargil-Vijay-Diwas-2026-8.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Kargil-Vijay-Diwas-2026-9.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Kargil-Vijay-Diwas-2026-9-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Kargil-Vijay-Diwas-2026-9-300x225.jpg 300w, https://shakthi.edu.in/wp-content/uploads/2026/08/Kargil-Vijay-Diwas-2026-9.jpg 600w" sizes="auto, (max-width: 300px) 100vw, 300px" /></a>
<a href='https://shakthi.edu.in/wp-content/uploads/2026/08/Kargil-Vijay-Diwas-2026-10.jpg'><img loading="lazy" decoding="async" width="300" height="225" src="https://shakthi.edu.in/wp-content/uploads/2026/08/Kargil-Vijay-Diwas-2026-10-300x225.jpg" class="attachment-medium size-medium" alt="" srcset="https://shakthi.edu.in/wp-content/uploads/2026/08/Kargil-Vijay-Diwas-2026-10-300x225.jpg 300w, https://shakthi.edu.in/wp-content/uploads/2026/08/Kargil-Vijay-Diwas-2026-10.jpg 600w" sizes="auto, (max-width: 300px) 100vw, 300px" /></a>

<p>The post <a href="https://shakthi.edu.in/kargil-vijay-diwas-2026/">ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
		<item>
		<title>ವಿದ್ಯಾಭಾರತಿ ಕರ್ನಾಟಕ- ಮಂಗಳೂರು ವಿಭಾಗದ ಜಿಲ್ಲಾ ಶೈಕ್ಷಣಿಕ ಸಹಮಿಲನದ ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭ</title>
		<link>https://shakthi.edu.in/shaikshanika-sahamilana/</link>
		
		<dc:creator><![CDATA[shakthiadmin]]></dc:creator>
		<pubDate>Mon, 20 Jul 2026 11:09:28 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5624</guid>

					<description><![CDATA[<p>ಶಕ್ತಿನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ಇತ್ತಿಚೆಗೆ ಜರುಗಿದ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಶೈಕ್ಷಣಿಕ ಸಹಮಿಲನದ ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭದಲ್ಲಿ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಶೇಷ ಭಾಷಣ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಕಾರ್ಕಳದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಶೆಟ್ಟಿ ಆಗಮಿಸಿದರು. ನಂತರ ಮಾತನಾಡಿದ ಒಂದು ಜಗತ್ತನ್ನು ಕಟ್ಟಿದ ಅಥವಾ ಒಂದು ಸಾಮ್ರಾಜ್ಯವವನ್ನು ನಾಶಗೊಳಿಸಿದ ಗೀತೆ ಎಂದರೆ ನೆನಪಾಗುವುದು ವಂದೇ ಮಾತರಂ. ಭಾರತದ [&#8230;]</p>
<p>The post <a href="https://shakthi.edu.in/shaikshanika-sahamilana/">ವಿದ್ಯಾಭಾರತಿ ಕರ್ನಾಟಕ- ಮಂಗಳೂರು ವಿಭಾಗದ ಜಿಲ್ಲಾ ಶೈಕ್ಷಣಿಕ ಸಹಮಿಲನದ ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭ</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;">ಶಕ್ತಿನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ಇತ್ತಿಚೆಗೆ ಜರುಗಿದ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಶೈಕ್ಷಣಿಕ ಸಹಮಿಲನದ ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭದಲ್ಲಿ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಶೇಷ ಭಾಷಣ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಕಾರ್ಕಳದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಶೆಟ್ಟಿ ಆಗಮಿಸಿದರು. ನಂತರ ಮಾತನಾಡಿದ ಒಂದು ಜಗತ್ತನ್ನು ಕಟ್ಟಿದ ಅಥವಾ ಒಂದು ಸಾಮ್ರಾಜ್ಯವವನ್ನು ನಾಶಗೊಳಿಸಿದ ಗೀತೆ ಎಂದರೆ ನೆನಪಾಗುವುದು ವಂದೇ ಮಾತರಂ. ಭಾರತದ ಧ್ವಜದಲ್ಲಿರುವ ಕೇಸರಿ ಬಿಳಿ ಹಸಿರು ಬಣ್ಣಗಳಲ್ಲಿ ನಾವು ಭಾರತ ಮಾತೆಯನ್ನು ಕಾಣುತ್ತೇವೆ. ಬಂಕಿಮ ಚಂದ್ರ ಚಟರ್ಜಿಯವರು ಇಡಿ ವಂದೇ ಮಾತರಂ ಗೀತೆಯಲ್ಲಿ ಭಾರತ ಮಾತೆಯನ್ನು ವರ್ಣಿಸಿದ್ದಾರೆ.</p>
<p><img loading="lazy" decoding="async" class="aligncenter size-full wp-image-5625" src="https://shakthi.edu.in/wp-content/uploads/2026/08/VB-Sahamilan-2026-1.jpg" alt="" width="600" height="400" srcset="https://shakthi.edu.in/wp-content/uploads/2026/08/VB-Sahamilan-2026-1.jpg 600w, https://shakthi.edu.in/wp-content/uploads/2026/08/VB-Sahamilan-2026-1-300x200.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5626" src="https://shakthi.edu.in/wp-content/uploads/2026/08/VB-Sahamilan-2026-2.jpg" alt="" width="600" height="400" srcset="https://shakthi.edu.in/wp-content/uploads/2026/08/VB-Sahamilan-2026-2.jpg 600w, https://shakthi.edu.in/wp-content/uploads/2026/08/VB-Sahamilan-2026-2-300x200.jpg 300w" sizes="auto, (max-width: 600px) 100vw, 600px" /></p>
<p style="text-align: justify;">1905 ರಲ್ಲಿ ಬಂಗಾಳದ ವಿಭಜನೆಗೆ ಬ್ರಿಟಿಷರ ಮುಂದಾದಾಗ ಅವರನ್ನು ವಿರೋಧಿಸಲು ಭಾರತೀಯರ ಕೈಗೆ ಸಿಕ್ಕ ಅಸ್ತ್ರವೆಂದರೆ ಈ ವಂದೇ ಮಾತರಂ ಗೀತೆ ಮನೆಮನೆಗಳಲ್ಲಿ ಈ ವಂದೇ ಮಾತರಂ ಗೀತೆ ಮೊಳಗುತ್ತಿತ್ತು.</p>
<p style="text-align: justify;">ಇಂದು ವಂದೇ ಮಾತರಂ ಗೀತೆಯನ್ನು ಶಾಲಾ ಕಾಲೇಜುಗಳಲ್ಲಿ ಪೂರ್ತಿಯಾಗಿ ಹಾಡಬೇಕು ಎನ್ನುವ ನಿಯಮವು ಕೂಡ ಜಾರಿಯಾಗಿದೆ. ನಮ್ಮ ದೇಶದಲ್ಲಿ ಇಂಥ ಹಾಡುಗಳು ದೇಶ ಭಕ್ತಿಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ನೀಡುತ್ತಾ ಬಂದಿದೆ. ವಂದೇ ಮಾತರಂ ಹಾಡನ್ನು ಹಾಡುವಾಗ ಭಾರತಕ್ಕಾಗಿ ಹೋರಾಡಿ ಗತಿಸಿ ಹೋದ ಲಕ್ಷಾಂತರ ಮಹಾನ್ ಚೇತನಗಳು ಕಣ್ಣ ಮುಂದೆ ಬರುತ್ತಾರೆ.</p>
<p style="text-align: justify;">ನಮ್ಮ ಶಾಲಾ ಮಕ್ಕಳಿಗೆ ಈ ವಂದೇ ಮಾತರಂ ಗೀತೆಯ ಇತಿಹಾಸವನ್ನು ತಿಳಿಸಿ ಹೇಳಬೇಕು. ದೇಶದ ವಿಭಜನೆ ಮಾಡಬೇಕು ಎನ್ನುವ ಮಾತುಗಳು ನಮ್ಮ ಸುತ್ತ ಮುತ್ತ ಕೇಳುವಾಗ ದೇಶವನ್ನು ಒಂದಾಗಿ ಇಟ್ಟುಕೊಳ್ಳಬೇಕಾದ್ರೆ ಅದಕ್ಕೆ ಈ ವಂದೇಮಾತರಂ ಅನ್ನೋದು ಒಂದು ರಣ ಮಂತ್ರವಾಗಬೇಕು.</p>
<p style="text-align: justify;">ಸಮಾರೋಪ ಸಮಾರಂಭವನ್ನು ಉದ್ದೇಶಿಸಿ, ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ ಸಾಮಾಜಿಕ ಸಾಮರಸ್ಯವನ್ನು ತರಬೇಕಾದರೆ ನಾವು ಪ್ರೀತಿ ವಿಶ್ವಾಸ ನಂಬಿಕೆಗಳ ಆಧಾರದ ಮೇಲೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ, ಕೃಷಿ ಕ್ಷೇತ್ರದಲ್ಲಿ ಬಹಳ ಸಂಪದ್ಭರಿತ ದೇಶ ನಮ್ಮದು.</p>
<p style="text-align: justify;">ನಾವೆಲ್ಲರೂ ಭಾರತೀಯತೆಯನ್ನು ಮೈಗೂಡಿಸಿಕೊಂಡು ನಮ್ಮ ಮೂಲ ಬೇರನ್ನು ಮರೆಯದೆ ರಾಷ್ಟ್ರ ಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಭಾರತೀಯ ಶಿಕ್ಷಣ ಪರಂಪರೆಯನ್ನು ಮಕ್ಕಳಿಗೆ ಕಲಿಸಬೇಕು. ಸನಾತನ ಧರ್ಮವನ್ನು ಪಾಲಿಸಬೇಕು. ನಾವು ಮಕ್ಕಳಿಗೆ ನಮ್ಮ ದೇಶದ ಐತಿಹಾಸಿಕ ಸಾಧನೆಗಳನ್ನು ತಿಳಿಸಬೇಕು. ಆ ಮೂಲಕ ದೇಶದ ಬಗ್ಗೆ ಹೆಮ್ಮೆಯ ಭಾವನೆಯನ್ನು ಮೂಢಿಸಬೇಕು ಮತ್ತು ಮಗು ಸಾಧನೆ ಮಾಡುವತ್ತ ಪ್ರಯತ್ನಿಸುತ್ತಾನೆ.</p>
<p><img loading="lazy" decoding="async" class="aligncenter size-full wp-image-5627" src="https://shakthi.edu.in/wp-content/uploads/2026/08/VB-Sahamilan-2026-7.jpg" alt="" width="600" height="400" srcset="https://shakthi.edu.in/wp-content/uploads/2026/08/VB-Sahamilan-2026-7.jpg 600w, https://shakthi.edu.in/wp-content/uploads/2026/08/VB-Sahamilan-2026-7-300x200.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5628" src="https://shakthi.edu.in/wp-content/uploads/2026/08/VB-Sahamilan-2026-3.jpg" alt="" width="600" height="400" srcset="https://shakthi.edu.in/wp-content/uploads/2026/08/VB-Sahamilan-2026-3.jpg 600w, https://shakthi.edu.in/wp-content/uploads/2026/08/VB-Sahamilan-2026-3-300x200.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5629" src="https://shakthi.edu.in/wp-content/uploads/2026/08/VB-Sahamilan-2026-4.jpg" alt="" width="600" height="400" srcset="https://shakthi.edu.in/wp-content/uploads/2026/08/VB-Sahamilan-2026-4.jpg 600w, https://shakthi.edu.in/wp-content/uploads/2026/08/VB-Sahamilan-2026-4-300x200.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5630" src="https://shakthi.edu.in/wp-content/uploads/2026/08/VB-Sahamilan-2026-5.jpg" alt="" width="600" height="400" srcset="https://shakthi.edu.in/wp-content/uploads/2026/08/VB-Sahamilan-2026-5.jpg 600w, https://shakthi.edu.in/wp-content/uploads/2026/08/VB-Sahamilan-2026-5-300x200.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5631" src="https://shakthi.edu.in/wp-content/uploads/2026/08/VB-Sahamilan-2026-6.jpg" alt="" width="600" height="400" srcset="https://shakthi.edu.in/wp-content/uploads/2026/08/VB-Sahamilan-2026-6.jpg 600w, https://shakthi.edu.in/wp-content/uploads/2026/08/VB-Sahamilan-2026-6-300x200.jpg 300w" sizes="auto, (max-width: 600px) 100vw, 600px" /></p>
<p style="text-align: justify;">ಜಗತ್ತಲ್ಲಿ ಎಲ್ಲರನ್ನು ಅಪ್ಪಿಕೊಳ್ಳುವ ಒಪ್ಪಿಕೊಳ್ಳುವ ಧರ್ಮ ಏನಾದ್ರು ಇದ್ದರೆ ಅದು ಹಿಂದೂ ಧರ್ಮ ಮಾತ್ರ. ಎಲ್ಲರಿಗೂ ಈ ಭಾರತ ಸರ್ವರಿಗೂ ತನ್ನೊಳಗೆ ಜೀವಿಸಲು ಅವಕಾಶವನ್ನು ಕೊಟ್ಟಿದೆ. ನಮ್ಮ ಸನಾತನ ಧರ್ಮದ ಬೇರುಗಳನ್ನು ಕತ್ತರಿಸಲು ನಮ್ಮ ವಿರೋಧಿಗಳು ಪ್ರಯತ್ನಿಸುತ್ತಲೆ ಇದ್ದಾರೆ. ಆದರೆ ನಾವು ಭಾರತೀಯರು ಎಂಬ ಭಾವನೆಯನ್ನು ಬೆಳೆಸಿಕೊಂಡು ನಮ್ಮ ಬೇರುಗಳನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಬೇಕು. ಭಾರತದ ಮಣ್ಣಲ್ಲಿ ಜನಿಸಲು ಪುಣ್ಯ ಪಡೆದು ಬಂದಿರಬೇಕು. ಅಂತಹ ಶ್ರೇ? ದೇಶ ನಮ್ಮ ಭಾರತ ಎಂದು ತಿಳಿಸಿದರು.</p>
<p style="text-align: justify;">ಈ ಸಂದರ್ಭದಲ್ಲಿ ಸಿಬಿಎಸ್‌ಇ ಮತ್ತು ರಾಜ್ಯ ಪಠ್ಯಕ್ರಮದಲ್ಲಿ ಓದಿ ಅತ್ಯುತ್ತಮ ಅಂಕ ಪಡೆದು ಶಾಲಾ ಮತ್ತು ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾಭಾರತಿ ಸಂಯೋಜಿತ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.</p>
<p style="text-align: justify;">ಕಾರ್ಯಕ್ರಮದ ವೇದಿಕೆಯಲ್ಲಿ ಶಾರದ ಸಮೂಹ ಸಂಸ್ಥೆಗಳ ಕಾರ್ಯನಿರ್ವಹಾಣಾಧಿಕಾರಿ ಸಮಿರ್ ಪುರಾಣಿಕ್, ವಿದ್ಯಾಭಾರತಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ವಸಂತ್ ಮಾಧವ್, ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಡಾ.ಕೆ.ಸಿ.ನಾೖಕ್‌, ಜಿಲ್ಲಾ ಅದ್ಯಕ್ಷರಾದ ಲೋಕಯ್ಯ ಡಿ. ಉಪಸ್ಥಿತರಿದ್ದರು.</p>
<p style="text-align: justify;">ಕಾರ್ಯಕ್ರಮದ ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ., ಸಮಾರೋಪ ಸಮಾರಂಭದ ನಿರೂಪಣೆಯನ್ನು ಶಕ್ತಿ ಪಿಯು ಕಾಲೇಜಿನ ಅದ್ಯಾಪಕರಾದ ಸುನಿಲ್‌ರವರು ನಡೆಸಿಕೊಟ್ಟರು.</p>
<p>The post <a href="https://shakthi.edu.in/shaikshanika-sahamilana/">ವಿದ್ಯಾಭಾರತಿ ಕರ್ನಾಟಕ- ಮಂಗಳೂರು ವಿಭಾಗದ ಜಿಲ್ಲಾ ಶೈಕ್ಷಣಿಕ ಸಹಮಿಲನದ ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭ</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
		<item>
		<title>ವಿದ್ಯಾಭಾರತಿ ಕರ್ನಾಟಕ &#8211; ದ. ಕ. ಜಿಲ್ಲೆಯ ಶೈಕ್ಷಣಿಕ ಸಹಮಿಲನ</title>
		<link>https://shakthi.edu.in/sahamilan/</link>
		
		<dc:creator><![CDATA[shakthiadmin]]></dc:creator>
		<pubDate>Sun, 19 Jul 2026 10:52:07 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5609</guid>

					<description><![CDATA[<p>ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾತಿಯ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ದ. ಕ. ಜಿಲ್ಲೆಯ ಮಂಗಳೂರಿನ ಶೈಕ್ಷಣಿಕ ಸಹಮಿಲನ ಆಯೋಜಿಸಲಾಗಿತು. ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಅಜೇಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ  ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಉದ್ಪಾಟಿಸಿದರು.‌ ವಿದ್ಯಾಭಾರತಿಯ ಜಿಲ್ಲಾ ಅಧ್ಯಕ್ಷರಾದ ಲೋಕಯ್ಯಾ ಡಿ. ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾಭಾರತಿ ದೇಶದಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಶಿಕ್ಷಣದಲ್ಲಿ ಭಾರತೀಯತೆಯನ್ನು ಅಳವಡಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು. ಸಂಸ್ಕೃತಿ ಜ್ಞಾನ ಪರಿಚಯ ಪುಸ್ತಕದ ಮೂಲಕ ಮಕ್ಕಳಿಗೆ [&#8230;]</p>
<p>The post <a href="https://shakthi.edu.in/sahamilan/">ವಿದ್ಯಾಭಾರತಿ ಕರ್ನಾಟಕ &#8211; ದ. ಕ. ಜಿಲ್ಲೆಯ ಶೈಕ್ಷಣಿಕ ಸಹಮಿಲನ</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;">ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾತಿಯ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ದ. ಕ. ಜಿಲ್ಲೆಯ ಮಂಗಳೂರಿನ ಶೈಕ್ಷಣಿಕ ಸಹಮಿಲನ ಆಯೋಜಿಸಲಾಗಿತು. ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಅಜೇಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ  ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಉದ್ಪಾಟಿಸಿದರು.‌</p>
<p><img loading="lazy" decoding="async" class="aligncenter size-full wp-image-5610" src="https://shakthi.edu.in/wp-content/uploads/2026/08/DSC02763.jpg" alt="" width="600" height="400" srcset="https://shakthi.edu.in/wp-content/uploads/2026/08/DSC02763.jpg 600w, https://shakthi.edu.in/wp-content/uploads/2026/08/DSC02763-300x200.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5611" src="https://shakthi.edu.in/wp-content/uploads/2026/08/DSC02822.jpg" alt="" width="600" height="400" srcset="https://shakthi.edu.in/wp-content/uploads/2026/08/DSC02822.jpg 600w, https://shakthi.edu.in/wp-content/uploads/2026/08/DSC02822-300x200.jpg 300w" sizes="auto, (max-width: 600px) 100vw, 600px" /></p>
<p style="text-align: justify;">ವಿದ್ಯಾಭಾರತಿಯ ಜಿಲ್ಲಾ ಅಧ್ಯಕ್ಷರಾದ ಲೋಕಯ್ಯಾ ಡಿ. ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾಭಾರತಿ ದೇಶದಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಶಿಕ್ಷಣದಲ್ಲಿ ಭಾರತೀಯತೆಯನ್ನು ಅಳವಡಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು. ಸಂಸ್ಕೃತಿ ಜ್ಞಾನ ಪರಿಚಯ ಪುಸ್ತಕದ ಮೂಲಕ ಮಕ್ಕಳಿಗೆ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದೆ ಎಂದರು. ವಿದ್ಯಾಭಾರತಿಯ ಶಿಕ್ಷಣ ಪರಿಕಲ್ಪನೆಯಲ್ಲಿ ವ್ಯಕ್ತಿತ್ವ ವಿಕಾಸವು ಪಂಚಕೋಶಗಳ ಆಧಾರದಲ್ಲಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ವಿದ್ಯಾಭಾರತಿಯ ಪಂಚಪದಿ ಶಿಕ್ಷಣ ವಿಧಾನ ಅಳವಡಿಕೆಯಾಗಿರುವುದು ಸಂತಸದ ವಿ?ಯವಾಗಿದೆ ಎಂದು ಹೇಳಿದರು.</p>
<p style="text-align: justify;">ಉದ್ಘಾಟನಾ ಭಾಷಣ ಮಾಡಿದ ಶ್ರೀ ಸುಧಾಕರ ಶೆಟ್ಟಿ ಅವರು, ದೇಶಾದ್ಯಂತ ಸುಮಾರು 25 ಸಾವಿರ ಶಿಕ್ಷಣ ಸಂಸ್ಥೆಗಳನ್ನು ವಿದ್ಯಾಭಾರತಿ ನಡೆಸುತ್ತಿರುವುದು ದೇಶದ ಉಜ್ವಲ ಭವಿಷ್ಯದ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು. ನಮ್ಮ ಸನಾತನ ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಶಿಕ್ಷಕರು ಕೇವಲ ಪುಸ್ತಕದ ಜ್ಞಾನವನ್ನು ಬೋಧಿಸುವವರಲ್ಲ; ರಾಷ್ಟ್ರ ನಿರ್ಮಾಣದ ಹೊಣೆಗಾರಿಕೆಯನ್ನು ಹೊತ್ತವರಾಗಿದ್ದಾರೆ ಎಂದರು. ಮುಂದಿನ ಪೀಳಿಗೆಯನ್ನು ದೇಶದ ಅಭಿವೃದ್ಧಿಯ ಶಿಖರಕ್ಕೆ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ಭಾವನೆಯೊಂದಿಗೆ ಕೆಲಸ ಮಾಡುವವರಾಗಿದ್ದು, ಒಂದು ಮಗುವಿನ ಎದುರು ಉಸಿರು ಮತ್ತು ದೇಶ ಎಂಬ ಆಯ್ಕೆ ಬಂದಾಗ ದೇಶವೇ ಮೊದಲು ಎಂಬ ಮನೋಭಾವ ಆ ಮಗುವಿನ ಮನದಲ್ಲಿ ಬರುವಂತೆ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.</p>
<p style="text-align: justify;">ಅಧ್ಯಕ್ಷೀಯ ನುಡಿಗಳನ್ನಾಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಬಿ ಪುರಾಣಿಕ್ ಮಾತನಾಡಿ ಸಮಾಜ ಮತ್ತು ರಾಷ್ಟ್ರದಿಂದ ಅನೇಕ ಸೌಲಭ್ಯಗಳನ್ನು ಪಡೆದು ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳನ್ನು ಕೇವಲ ಸಂಪಾದನೆಯ ದೃಷ್ಟಿಯಿಂದ ವಿದೇಶಕ್ಕೆ ಕಳುಹಿಸುವ ಮನೋಭಾವ ಸೂಕ್ತವಲ್ಲ ಎಂದು ಹೇಳಿದರು. ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗದೆ ಉತ್ತಮ ಮೌಲ್ಯಗಳನ್ನು ಬೆಳೆಸುವಂತಿರಬೇಕು. ಆಧುನಿಕ ಶಿಕ್ಷಣದೊಂದಿಗೆ ಸನಾತನ ಜೀವನಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕಾರ್ಯವನ್ನು ವಿದ್ಯಾಭಾರತಿ ಯಶಸ್ವಿಯಾಗಿ ನಡೆಸುತ್ತಿದೆ ಎಂದು ಅವರು ತಿಳಿಸಿದರು.</p>
<p style="text-align: justify;">ಕಾರ್ಯಕ್ರಮದ ವೇದಿಕೆಯಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಕೆ. ಸಿ ನಾಯಕ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 43 ಶಾಲೆಗಳ 700 ಕ್ಕೂ ಹೆಚ್ಚಿನ ಶಿಕ್ಷಕ-ಶಿಕ್ಷಕೇತರರು ಒಂದು ದಿನಗಳ ಕಾಲ ಭಾಗವಹಿಸಿದರು. ಈ ಸಂದರ್ಭದಲ್ಲಿ ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ., ಶರಣಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.</p>
<p>The post <a href="https://shakthi.edu.in/sahamilan/">ವಿದ್ಯಾಭಾರತಿ ಕರ್ನಾಟಕ &#8211; ದ. ಕ. ಜಿಲ್ಲೆಯ ಶೈಕ್ಷಣಿಕ ಸಹಮಿಲನ</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
		<item>
		<title>23 Out of 25 Shakthi PU College Students Qualify for Medical Admissions in NEET-UG 2026</title>
		<link>https://shakthi.edu.in/23-out-of-25-shakthi-pu-college-students-qualify-for-medical-admissions-in-neet-ug-2026/</link>
		
		<dc:creator><![CDATA[shakthiadmin]]></dc:creator>
		<pubDate>Fri, 17 Jul 2026 08:40:13 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5544</guid>

					<description><![CDATA[<p>Suhas S.R. Tops the College with 554 Marks out of 720 Shakthi PU College has achieved an outstanding result in the NEET-UG 2026 examination. Out of 25 students who appeared for the exam, 23 students have qualified, making them eligible for admission to medical courses. Suhas S.R. secured the highest score in the college with [&#8230;]</p>
<p>The post <a href="https://shakthi.edu.in/23-out-of-25-shakthi-pu-college-students-qualify-for-medical-admissions-in-neet-ug-2026/">23 Out of 25 Shakthi PU College Students Qualify for Medical Admissions in NEET-UG 2026</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;"><strong>Suhas S.R. Tops the College with 554 Marks out of 720</strong></p>
<p style="text-align: justify;">Shakthi PU College has achieved an outstanding result in the NEET-UG 2026 examination. Out of 25 students who appeared for the exam, 23 students have qualified, making them eligible for admission to medical courses.</p>
<p><img loading="lazy" decoding="async" class="aligncenter size-full wp-image-5545" src="https://shakthi.edu.in/wp-content/uploads/2026/07/NEET-students-copy.jpg" alt="" width="600" height="509" srcset="https://shakthi.edu.in/wp-content/uploads/2026/07/NEET-students-copy.jpg 600w, https://shakthi.edu.in/wp-content/uploads/2026/07/NEET-students-copy-300x255.jpg 300w" sizes="auto, (max-width: 600px) 100vw, 600px" /></p>
<p style="text-align: justify;">Suhas S.R. secured the highest score in the college with 554 marks out of 720. Other top performers include, Pawan Malagi – 548 marks, Abhishek Basavaraj Jarkal – 541 marks, Prasoon Patel – 539 marks and Chintan P.R. – 521 marks.</p>
<p style="text-align: justify;">Among the successful candidates 5 students scored above 500 marks, 7 students scored above 400 marks, 5 students scored above 300 marks.</p>
<p style="text-align: justify;">Overall, 92% of the students qualified with commendable scores, reflecting the institution&#8217;s commitment to academic excellence and quality coaching.</p>
<p style="text-align: justify;">The achievers were congratulated by Dr. K.C. Naik, Founder of the Institution; Mr. Sanjith Naik, Secretary; Mr. Ramesh K., Chief Advisor; Mr. Pradeep Kumar Shetty, Principal of Shakthi PU College, NEE Coordinator Mr. Manjunath Chavadi and Mrs. Surekha R. Bhat, Principal of Shakthi Residential School.</p>
<h4 style="text-align: justify;">
<strong>ನೀಟ್-ಯುಜಿ 2026 ಪರೀಕ್ಷೆಯಲ್ಲಿ ಶಕ್ತಿ ಪ ಪೂ ಕಾಲೇಜಿನ ಒಟ್ಟು 25 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳ ವೈದ್ಯಕೀಯ ಪದವಿಗೆ ಅರ್ಹತೆ</strong></h4>
<p style="text-align: justify;"><strong>ಸುಹಾಸ್ ಎಸ್.ಆರ್ ಕಾಲೇಜಿಗೆ ಪ್ರಥಮ 720 ರಲ್ಲಿ  554 ಅಂಕ</strong></p>
<p style="text-align: justify;">ನೀಟ್-ಯುಜಿ 2026 ಪರೀಕ್ಷೆಯಲ್ಲಿ ಶಕ್ತಿ ಪಪೂ ಕಾಲೇಜಿನಲ್ಲಿ ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಇದರಲ್ಲಿ 23 ವಿದ್ಯಾರ್ಥಿಗಳು ವೈದ್ಯಕೀಯ ಪದವಿಗೆ ಅರ್ಹತೆಯನ್ನು ಹೊಂದಿರುತ್ತಾರೆ. ಶಕ್ತಿ ಪಪೂ ಕಾಲೇಜಿನ ಸುಹಾಸ್ ಎಸ್ ಆರ್ 720ರಲ್ಲಿ 554 ಅಂಕ ಪಡೆದು ಕಾಲೇಜಿಗೆ ಪ್ರಥಮವಾಗಿರುತ್ತಾರೆ. ನಂತರದ ಸ್ಥಾನದಲ್ಲಿ ಪವನ್ ಮಲಗಿ 548 ನೇ ಸ್ಥಾನ, ಅಭಿಷೇಕ್ ಬಸವರಾಜ್ ಜರ‍್ಕಲ್ 541 ನೇ ಸ್ಥಾನ, ಪ್ರಸೂನ್ ಪಾಟೇಲ್ 539, ಚಿಂತನ ಪಿ ಆರ್ 521 ಪಡೆದಿರುತ್ತಾರೆ.</p>
<p style="text-align: justify;">500 ಅಂಕದ ಒಳಗಡೆ 5 ವಿದ್ಯಾರ್ಥಿಗಳು 400 ಅಂಕದ ಒಳಗಡೆ 7 ವಿದ್ಯಾರ್ಥಿಗಳು 300 ಅಂಕದ ಒಳಗಡೆ 5 ವಿದ್ಯಾರ್ಥಿಗಳು ಅಂಕವನ್ನು ಪಡೆದಿರುತ್ತಾರೆ ಒಟ್ಟು ಸಂಸ್ಥೆಯಲ್ಲಿ 92% ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಪಡೆಯುವುದರ ಮೂಲಕ ಸಾಧನೆಯನ್ನು ಮಾಡಿರುತ್ತಾರೆ.</p>
<p style="text-align: justify;">ಇವರನ್ನು ಸಂಸ್ಥೆಯ ಸಂಸ್ಥಾಪಕರಾಗಿರುವ ಡಾ. ಕೆ.ಸಿ. ನಾೖಕ್‌, ಕಾರ್ಯದರ್ಶಿ ಸಂಜಿತ್ ನಾೖಕ್‌, ಪ್ರಧಾನ ಸಲಹೆಗಾರರಾದ ರಮೇಶ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ನೀಟ್ ಸಂಯೋಜಕರಾದ ಮಂಜುನಾಥ ಚಾವಡಿ ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಅಭಿನಂದಿಸಿದ್ದಾರೆ.</p>
<p>The post <a href="https://shakthi.edu.in/23-out-of-25-shakthi-pu-college-students-qualify-for-medical-admissions-in-neet-ug-2026/">23 Out of 25 Shakthi PU College Students Qualify for Medical Admissions in NEET-UG 2026</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
		<item>
		<title>ಶಕ್ತಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ</title>
		<link>https://shakthi.edu.in/investiture-ceremony-2026/</link>
		
		<dc:creator><![CDATA[shakthiadmin]]></dc:creator>
		<pubDate>Sat, 27 Jun 2026 08:43:08 +0000</pubDate>
				<category><![CDATA[News Updates]]></category>
		<guid isPermaLink="false">https://shakthi.edu.in/?p=5547</guid>

					<description><![CDATA[<p>ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಅಧ್ಯಕ್ಷರಾಗಿರುವ ಸಿ.ಎ ಶಾಂತರಾಮ್ ಶೆಟ್ಟಿ ಅವರು ದೀಪವನ್ನು ಬೆಳಗಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಶಿಕ್ಷಣ ಅನ್ನುವುದು ಬಹಳ ಮುಖ್ಯ ಸಮಾಜದಲ್ಲಿ ಅತ್ಯುನ್ನತ ಹುದ್ದೆಗೆ ಏರಬೇಕಾದರೆ ಶಿಕ್ಷಣ ಬೇಕೇ ಬೇಕು. ನೀವು ಜೀವನದಲ್ಲಿ, ಗುರಿ ತಲುಪುವ ಹಾದಿಯಲ್ಲಿ ಸಮಸ್ಯೆಗಳು ಬಂದರೆ ಯೋಜನೆ ಬದಲಾಯಿಸಿ [&#8230;]</p>
<p>The post <a href="https://shakthi.edu.in/investiture-ceremony-2026/">ಶಕ್ತಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ</a> appeared first on <a href="https://shakthi.edu.in">Shakthi Education Trust</a>.</p>
]]></description>
										<content:encoded><![CDATA[<p style="text-align: justify;">ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ಆಯೋಜಿಸಲಾಯಿತು.</p>
<p><img loading="lazy" decoding="async" class="aligncenter size-full wp-image-5552" src="https://shakthi.edu.in/wp-content/uploads/2026/07/INVESTITURE-CEREMONY-2026-4.jpg" alt="" width="600" height="338" srcset="https://shakthi.edu.in/wp-content/uploads/2026/07/INVESTITURE-CEREMONY-2026-4.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-4-300x169.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5548" src="https://shakthi.edu.in/wp-content/uploads/2026/07/INVESTITURE-CEREMONY-2026-10.jpg" alt="" width="600" height="324" srcset="https://shakthi.edu.in/wp-content/uploads/2026/07/INVESTITURE-CEREMONY-2026-10.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-10-300x162.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5557" src="https://shakthi.edu.in/wp-content/uploads/2026/07/INVESTITURE-CEREMONY-2026-9.jpg" alt="" width="600" height="450" srcset="https://shakthi.edu.in/wp-content/uploads/2026/07/INVESTITURE-CEREMONY-2026-9.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-9-300x225.jpg 300w" sizes="auto, (max-width: 600px) 100vw, 600px" /></p>
<p style="text-align: justify;">ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಅಧ್ಯಕ್ಷರಾಗಿರುವ ಸಿ.ಎ ಶಾಂತರಾಮ್ ಶೆಟ್ಟಿ ಅವರು ದೀಪವನ್ನು ಬೆಳಗಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಶಿಕ್ಷಣ ಅನ್ನುವುದು ಬಹಳ ಮುಖ್ಯ ಸಮಾಜದಲ್ಲಿ ಅತ್ಯುನ್ನತ ಹುದ್ದೆಗೆ ಏರಬೇಕಾದರೆ ಶಿಕ್ಷಣ ಬೇಕೇ ಬೇಕು. ನೀವು ಜೀವನದಲ್ಲಿ, ಗುರಿ ತಲುಪುವ ಹಾದಿಯಲ್ಲಿ ಸಮಸ್ಯೆಗಳು ಬಂದರೆ ಯೋಜನೆ ಬದಲಾಯಿಸಿ ಆದರೆ ಗುರಿಯನ್ನಲ್ಲ, ಮಾತು ಹಾಗೂ ಕೆಲಸಗಳೇ ನಾಯಕನ ಸ್ಥಾನವನ್ನು ಮೇಲಕ್ಕೇರಿಸುತ್ತದೆ.  ಮತ್ತೊಬ್ಬರಿಗೆ ನೋವಾಗದ ಹಾಗೆ ವರ್ತಿಸಿ ತಂಡವನ್ನು ಮುನ್ನಡೆಸುವವನೆ ನಿಜವಾದ ನಾಯಕ, ಸಿಕ್ಕ ನಾಯಕತ್ವವನ್ನು ಚೆನ್ನಾಗಿ ನಡೆಸಿಕೊಂಡು ಹೋಗಿ. ಸಮಾಜದಲ್ಲಿ ಎಲ್ಲರು ಗುರುತಿಸುವಂತ ನಾಯಕತ್ವದ ಗುಣ ನಿಮ್ಮಲ್ಲಿ ಬರಲಿ. ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.</p>
<p style="text-align: justify;">ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಅನ್ನೋದು ಉತ್ತಮ ಅವಕಾಶ. ಅದನ್ನು ಬಳಸಿಕೊಂಡು ಶಾಲಾ ನಿಯಮಗಳಿಗೆ ಬದ್ಧರಾಗಿ, ಶಾಲಾ ಸ್ವಚ್ಛತೆಯನ್ನು ಕಾಪಾಡಿಕೊಂಡು ಶಿಕ್ಷಕರಿಗೆ ವಿಧೇಯರಾಗಿ ನಿಮ್ಮ ಕರ್ತವ್ಯದಲ್ಲಿ ಲೋಪದೋಷ ಬರದಂತೆ ಮತ್ತೊಬ್ಬರಿಗೆ ಆದರ್ಶರಾಗಿರಿ ಎಂದು ಹೇಳಿ ತಮ್ಮ ಶಾಲಾ ದಿನಗಳ ನಾಯಕತ್ವದ ಅನುಭವವನ್ನು ಹಂಚಿಕೊಂಡರು.</p>
<p style="text-align: justify;">ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾೖಕ್‌ರವರು ಮಾತನಾಡಿ ಮಕ್ಕಳು ಭವಿಷ್ಯದ ನಾಯಕರಾಗಲಿ, ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.</p>
<p><img loading="lazy" decoding="async" class="aligncenter size-full wp-image-5549" src="https://shakthi.edu.in/wp-content/uploads/2026/07/INVESTITURE-CEREMONY-2026-1.jpg" alt="" width="600" height="338" srcset="https://shakthi.edu.in/wp-content/uploads/2026/07/INVESTITURE-CEREMONY-2026-1.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-1-300x169.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5550" src="https://shakthi.edu.in/wp-content/uploads/2026/07/INVESTITURE-CEREMONY-2026-2.jpg" alt="" width="600" height="340" srcset="https://shakthi.edu.in/wp-content/uploads/2026/07/INVESTITURE-CEREMONY-2026-2.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-2-300x170.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5551" src="https://shakthi.edu.in/wp-content/uploads/2026/07/INVESTITURE-CEREMONY-2026-3.jpg" alt="" width="600" height="368" srcset="https://shakthi.edu.in/wp-content/uploads/2026/07/INVESTITURE-CEREMONY-2026-3.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-3-300x184.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5553" src="https://shakthi.edu.in/wp-content/uploads/2026/07/INVESTITURE-CEREMONY-2026-5.jpg" alt="" width="600" height="338" srcset="https://shakthi.edu.in/wp-content/uploads/2026/07/INVESTITURE-CEREMONY-2026-5.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-5-300x169.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5554" src="https://shakthi.edu.in/wp-content/uploads/2026/07/INVESTITURE-CEREMONY-2026-6.jpg" alt="" width="600" height="338" srcset="https://shakthi.edu.in/wp-content/uploads/2026/07/INVESTITURE-CEREMONY-2026-6.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-6-300x169.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5555" src="https://shakthi.edu.in/wp-content/uploads/2026/07/INVESTITURE-CEREMONY-2026-7.jpg" alt="" width="600" height="450" srcset="https://shakthi.edu.in/wp-content/uploads/2026/07/INVESTITURE-CEREMONY-2026-7.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-7-300x225.jpg 300w" sizes="auto, (max-width: 600px) 100vw, 600px" /></p>
<p><img loading="lazy" decoding="async" class="aligncenter size-full wp-image-5556" src="https://shakthi.edu.in/wp-content/uploads/2026/07/INVESTITURE-CEREMONY-2026-8.jpg" alt="" width="600" height="333" srcset="https://shakthi.edu.in/wp-content/uploads/2026/07/INVESTITURE-CEREMONY-2026-8.jpg 600w, https://shakthi.edu.in/wp-content/uploads/2026/07/INVESTITURE-CEREMONY-2026-8-300x167.jpg 300w" sizes="auto, (max-width: 600px) 100vw, 600px" /></p>
<p style="text-align: justify;">ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಭಟ್ ಅವರು ಮಕ್ಕಳಿಗೆ ಪ್ರತಿಜ್ಞಾ ವಿಧಿ ನೇರವೇರಿಸಿಕೊಟ್ಟರು. ಚುನಾಯಿತ ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಸ್ವೀಕರಿಸಿದರು. ವಿದ್ಯಾರ್ಥಿ ನಾಯಕ ನಾಯಕಿಯರು ಶಾಲಾ ನಿಯಮಾವಳಿಗಳುಳ್ಳ ಕಡತಕ್ಕೆ ರುಜು ಮಾಡಿದರು ಹಾಗೂ ಚುನಾಯಿತ ವಿದ್ಯಾರ್ಥಿಗಳಿಗೆ ಪದಗ್ರಹಣ ನಡೆಯಿತು.</p>
<p style="text-align: justify;">ಈ ಕಾರ್ಯಕ್ರಮದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.</p>
<p style="text-align: justify;">ಮಕ್ಕಳು ಸಾಮೂಹಿಕವಾಗಿ ಸ್ಪೂರ್ತಿದಾಯಕ ಗೀತೆಯನ್ನು ಹಾಡಿದರು.ಸಮಾಜ ವಿಜ್ಞಾನ ಶಿಕ್ಷಕಿ ಅಕ್ಷಿತಾ ಶೆಟ್ಟಿ ವಿದ್ಯಾರ್ಥಿ ಸಂಘದ ಚುನಾವಣೆಯ ವರದಿ ವಾಚಿಸಿದರು. ವಿದ್ಯಾರ್ಥಿ ನಾಯಕ ಅಭಿದೇವ್ ಮತ್ತು ನಾಯಕಿ ದೇವ ವರ್ಣಿನಿ ಜವಾಬ್ದಾರಿ ಸ್ವೀಕಾರ ಭಾಷಣವನ್ನು ಮಾಡಿದರು. ವಿದ್ಯಾರ್ಥಿ ವೇದ್ ಪಾಟೀಲ್, ಕಾರ್ಯಕ್ರಮವನ್ನು ನಿರೂಪಿಸಿದನು. ವಿದ್ಯಾರ್ಥಿನಿ ಸನ್ನಿಧಿ ಸ್ವಾಗತ ಭಾಷಣ ಮಾಡಿದರು. ಆದ್ಯ ಧನ್ಯವಾದ ಸಲ್ಲಿಸಿದರು.</p>
<p>The post <a href="https://shakthi.edu.in/investiture-ceremony-2026/">ಶಕ್ತಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ</a> appeared first on <a href="https://shakthi.edu.in">Shakthi Education Trust</a>.</p>
]]></content:encoded>
					
		
		
			</item>
	</channel>
</rss>
